ಬ್ರೇಕಿಂಗ್ ಸುದ್ದಿ ಪ್ರಚಲಿತ: ಪ್ರಚಲಿತ: ಪ್ರಚಲಿತ: ಬ್ರೇಕಿಂಗ್ ಸುದ್ದಿ: ಪ್ರಚಲಿತ: ಬ್ರೇಕಿಂಗ್ ಸುದ್ದಿ: ಪ್ರಚಲಿತ: ಪ್ರಚಲಿತ: ಪ್ರಚಲಿತ: ಬ್ರೇಕಿಂಗ್ ಸುದ್ದಿ: ಮುಖ್ಯ ಸುದ್ದಿ By TruthIndia August 18, 2020 ‘ಸತ್ಯಮೇವ್ ಸಮಾಜದಲ್ಲಿ ಪಡೆದುಕೊಂಡಿದ್ದ ಮನ್ನಣೆಯ ಬಗ್ಗೆ ಅವರಲ್ಲಿ ಅಸೂಯೆ ತುಂಬಿತ್ತು. ಒಬ್ಬ ದಲಿತನಾಗಿ ಇವರೆದುರು ತಲೆ ಎತ್ತಿ ನಡೆಯುತ್ತಾನೆ ಎನ್ನುವುದೇ ಅವರ ಅಸಹನೆಗೆ ಕಾರಣವಾಗಿತ್ತು. ಒಬ್ಬ ದಲಿತನಾದವನು ಅವರ ಮಾತಿಗೆ “ಇಲ್ಲ” ಎಂದು ಹೇಳುವುದನ್ನು ಸಹಿಸಿಕೊಳ್ಳದ ಅವರು ಸತ್ಯಮೇವ್ ಅವರನ್ನು ಕೊಂದಿದ್ದಾರೆ Read more By TruthIndia July 16, 2020 ಇದೇ ಸಂದರ್ಭಕ್ಕೆ ಕಾಯುತ್ತಿದ್ದ ಚೀನಾ, ಹೊಸ ದಾಳ ಹೂಡಿತು. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಹೊಸ ಕಾನೂನೊಂದನ್ನು ಜಾರಿಗೆ ತಂದಿತು. ಜೂನ್ 30ಕ್ಕೆ ಚೀನಾದ ನ್ಯಾಷನಲ್ ಕಾಂಗ್ರೆಸ್ ಸರ್ವಾನುಮತದ ಅಂಗೀಕಾರವನ್ನೂ ನೀಡಿತು. ಈ ಕಾನೂನಿನ ಪ್ರಕಾರ ಹಾಂಕಾಂಗ್ ನಲ್ಲಿ ಚೀನಾ ಸರ್ಕಾರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಚೇರಿಯೊಂದನ್ನು ತೆರೆಯಲಿದೆ. Read more ಕರೋನಾ ವೈರಾಣು ಸೋಂಕು By TruthIndia April 24, 2020 ಜನರ ಗುಂಪುಕಟ್ಟಿಕೊಂಡು ಕರೋನಾ ಸೋಂಕಿತೆಯ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದೇ ಅಲ್ಲದೆ, ಮುಂದೆಯೂ ತಮ್ಮ ಅನುಮತಿ ಇಲ್ಲದೆ ಕರೋನಾ ರೋಗಿಗಳ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದೇ ಇಲ್ಲ ಎನ್ನುವ ಮೂಲಕ ಕಾನೂನು ಮತ್ತು ಆಡಳಿತಕ್ಕೆ ಸವಾಲು ಹಾಕಿರುವ ಶಾಸಕರ ವಿರುದ್ಧ ದಕ್ಷಿಣಕನ್ನಡ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಯಾವ ಕ್ರಮಜರುಗಿಸಲಿದೆ ಎಂಬುದು ಕುತೂಹಲಹುಟ್ಟಿಸಿದೆ. Read more By TruthIndia April 22, 2020 Read more ಪ್ರಚಲಿತ ಕರೋನಾ ವೈರಾಣು ಸೋಂಕು By TruthIndia April 24, 2020 ಜನರ ಗುಂಪುಕಟ್ಟಿಕೊಂಡು ಕರೋನಾ ಸೋಂಕಿತೆಯ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದೇ ಅಲ್ಲದೆ, ಮುಂದೆಯೂ ತಮ್ಮ ಅನುಮತಿ ಇಲ್ಲದೆ ಕರೋನಾ ರೋಗಿಗಳ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದೇ ಇಲ್ಲ ಎನ್ನುವ ಮೂಲಕ ಕಾನೂನು ಮತ್ತು ಆಡಳಿತಕ್ಕೆ ಸವಾಲು ಹಾಕಿರುವ ಶಾಸಕರ ವಿರುದ್ಧ ದಕ್ಷಿಣಕನ್ನಡ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಯಾವ ಕ್ರಮಜರುಗಿಸಲಿದೆ ಎಂಬುದು ಕುತೂಹಲಹುಟ್ಟಿಸಿದೆ. Read more By TruthIndia April 22, 2020 Read more ಕರೋನಾ ಸೋಂಕು By TruthIndia April 20, 2020 Read more ಕರ್ನಾಟಕ By TruthIndia April 18, 2020 ನೆರೆ, ಬರದಂತಹ ವಿಷಯದಿಂದ ಹಿಡಿದು ಜಿಎಸ್ ಟಿ ತೆರಿಗೆ ಪಾಲು ಹಂಚಿಕೆಯವರೆಗೆ ರಾಜ್ಯಕ್ಕೆ ಅನ್ಯಾಯವನ್ನೇ ಮಾಡುತ್ತ ಬಂದಿರುವ ಕೇಂದ್ರದ ಬಿಜೆಪಿ ಸರ್ಕಾರ, ಇದೀಗ ಮತ್ತೊಮ್ಮೆ ಕೊರೋನಾದಂತಹದ ಜೀವಕಂಟಕ ಸೋಂಕಿನ ಪರೀಕ್ಷೆಯ ವಿಷಯದಲ್ಲಿಯೂ ರಾಜ್ಯಕ್ಕೆ ದ್ರೋಹ ಬಗೆದಿದೆ. ರಾಜ್ಯಕ್ಕೆ ಬಂದ ರಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು ಗುಜರಾತಿಗೆ ಕಳಿಸಲಾಗಿದೆ! Read more ಸತ್ಯ ಸಂಗತಿ By TruthIndia March 21, 2020 ಡಾ.ನೀಲ್ತ್ಜೆ ವ್ಯಾನ್ ಡೋರ್ಮಾಲೆನ್ ಅವರು ಕೊರೋನಾ ವೈರಾಣುಗಳ ಕುರಿತು ಅಧ್ಯಯನ ನಡೆಸಿದ್ದು ಅದರ ವರದಿಯು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಮಾರ್ಚ್ 17ರಂದು ವರದಿಯಾಗಿದೆ. ಅದರಲ್ಲಿ ಹೇಳಲಾಗಿರುವ ಪ್ರಕಾರ ಕೊರೊನಾ ವೈರಸ್ ಗಾಳಿಯಲ್ಲಿ 3 ಗಂಟೆಗಳ ಕಾಲ ಇರಬಲ್ಲದು. ಹಾಗೆಯೇ ಅದು ಇತರೆ ವಸ್ತುಗಳ ಮೇಲೆ ಇನ್ನೂ ಹೆಚ್ಚು ಸಮಯ ಬದುಕಿರುತ್ತದೆ. ಕಾರ್ಡ್ ಬೋರ್ಡಿನ ಮೇಲೆ 24 ಗಂಟೆ ಕಾಲ ಬದುಕಿರುತ್ತದೆಯಾದರೆ ಪ್ಲಾಸ್ಟಿಕ್ ಮತ್ತು ಲೋಹದ ವಸ್ತುಗಳ ಮೇಲೆ 2 ರಿಂಧ 3 ದಿನಗಳ ಕಾಲ ಬದುಕಿರುತ್ತದೆ. Read more Alt News By TruthIndia May 2, 2019 ಯಾವಾಗ ಈ ಪತ್ರಕರ್ತೆ ವಾಟ್ಸಾಪ್ ಮೆಸೇಜನ್ನೇ ಸತ್ಯಾಂಶಗಳು ಎನ್ನುವಂತೆ ಹಂಚಿಕೊಳ್ಳತೊಡಗಿದರೋ ಅದಕ್ಕೆ ಹೆಚ್ಚು ಬೆಲೆ ಬಂದುಬಿಟ್ಟತು. ಅನೇಕರು ಅವುಗಳನ್ನು ನಿಜ ಎಂದು ಭಾವಿಸುವಂತೆಯೂ ಆಯಿತು. ಹಲವು ಬಿಜೆಪಿ ಮುಖಂಡರು ಹಾಗೂ ಬಿಜಪಿ ಬೆಂಬಲಿತ ಫೇಸ್ಬುಕ್ ಪುಟಗಳಲ್ಲಿಯೂ ಈ ಸಂದೇಶ ಹಂಚಿಕೆಯಾಯಿತು. Read more By TruthIndia April 17, 2019 “ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ನಾವು ಗಳಿಸುತ್ತಿರುವ ಜನರ ಪ್ರೀತಿಯನ್ನು ನೋಡಿ ರಿಜ್ವಾನ್ ತಂಡದವರು ಭಯಬೀತರಾಗಿದ್ದಾರೆ, ಅವರೀಗ ಪ್ರಜತೆಗಳನ್ನು ಮೋಸಗೊಳಿಸಲು ಯತ್ನಿಸುತ್ತಿದ್ದಾರೆ, ಇಂತಹ ಫೇಕ್ ನ್ಯೂಸ್ ಮೂಲಕ” ಎಂದು ಪ್ರಕಾಶ್ ರಾಜ್ ಪರ ಪ್ರಚಾರ ತಂಡ ತಿಳಿಸಿದೆ. Read more BJP IT cell By TruthIndia April 24, 2019 ಇದು ಸಂಪೂರ್ಣವಾಗಿ ಪೋಸ್ಟ್ ಕಾರ್ಡ್ ಸುಳ್ಸುದ್ದಿ ತಾಣದವರೇ ಸೃಷ್ಟಿಸಿ ವೈರಲ್ ಮಾಡಿದ್ದ ಪತ್ರವಾಗಿತ್ತು. ನಂತರದಲ್ಲಿ ಸುಳ್ಳು ಸುದ್ದಿ ಬಯಲು ಮಾಡುವ ಆಲ್ಟ್ ನ್ಯೂಸ್ ಇದನ್ನು ಆಧಾರ ಸಮೇತ ಬಯಲಿಗೆಳಿದಿತ್ತು. ಪೋಸ್ಟ್ ಕಾರ್ಡ್ ಸೃಷ್ಟಿಸಿದ್ದ ಈ ನಕಲಿ ಪತ್ರದ ಕುರಿತು ಪೊಲೀಸ್ ದೂರನ್ನೂ ನೀಡಲಾಗಿತ್ತು. ನಂತರ ಪೋಸ್ಟ್ ಕಾರ್ಡ್ ಇದನ್ನು ಡಿಲೀಟ್ Read more ವಿಡಂಬನೆ ಮಂಕಿಬಾತ್ ... Apr 03, 2019 2:28 pm ಒಂದಾನೊಂದು ಕಾಲದಲ್ಲಿ,… Read more ... Mar 30, 2019 5:03 pm “ಪ್ರತಿ ದಸರಾದಲ್ಲೂ ತಲ್ವಾರ್… Read more ಚೌಕೀದಾರ್ ... Mar 16, 2019 10:12 pm ಚೌಕಿದಾರ್ ಚೋರ್ ಹೈ (ಚೌಕಿದಾರ… Read more ರಾಜ್ಯ ಕರೋನಾ ವೈರಾಣು ಸೋಂಕು By TruthIndia April 24, 2020 ಜನರ ಗುಂಪುಕಟ್ಟಿಕೊಂಡು ಕರೋನಾ ಸೋಂಕಿತೆಯ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದೇ ಅಲ್ಲದೆ, ಮುಂದೆಯೂ ತಮ್ಮ ಅನುಮತಿ ಇಲ್ಲದೆ ಕರೋನಾ ರೋಗಿಗಳ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದೇ ಇಲ್ಲ ಎನ್ನುವ ಮೂಲಕ ಕಾನೂನು ಮತ್ತು ಆಡಳಿತಕ್ಕೆ ಸವಾಲು ಹಾಕಿರುವ ಶಾಸಕರ ವಿರುದ್ಧ ದಕ್ಷಿಣಕನ್ನಡ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಯಾವ ಕ್ರಮಜರುಗಿಸಲಿದೆ ಎಂಬುದು ಕುತೂಹಲಹುಟ್ಟಿಸಿದೆ. Read more By TruthIndia April 22, 2020 Read more ಕನ್ನಡ ಟಿವಿ ಮಾಧ್ಯಮ By TruthIndia April 6, 2020 ಕರೋನಾ ವಿಷಯದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಯಾರೇ ಮಾತನಾಡಿದರೂ ಸಹಿಸುವುದಿಲ್ಲ. ಆ ಸಮುದಾಯವನ್ನು ಗುರಿಯಾಗಿಸಿಕೊಂಡು ಯಾವುದೇ ಅಪಪ್ರಚಾರ ನಡೆಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂಬ ಸಿಎಂ ಯಡಿಯೂರಪ್ಪ ಹೇಳಿಕೆ, ಇದೀಗ ಸ್ವತಃ ಸ್ವಪಕ್ಷೀಯರು ಮತ್ತು ಸಂಘಪರಿವಾರದ ಉಗ್ರ ಹಿಂದುತ್ವವಾದಿಗಳಿಗೇ ಇರಿಸುಮುರುಸು ತಂದಿದೆ. Read more ಕರೋನಾ ಸೋಂಕು By TruthIndia March 29, 2020 ಕರೋನಾ ಲಾಕ್ ಡೌನ್ ಭಾಗವಾಗಿ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯ ವೇಳೆ ಸಿಎಂ ಯಡಿಯೂರಪ್ಪ ತವರು ಕ್ಷೇತ್ರದಲ್ಲೇ ರೈತನೊಬ್ಬನ ಜೀವಹರಣವಾಗಿದೆ. ಬೆಳಗಾವಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಇಷ್ಟಾಗಿಯೂ ರಾಜ್ಯದ ಗೃಹ ಸಚಿವರು ಪೊಲೀಸರ ವರಸೆಯ ಬಗ್ಗೆ ತುಟಿಬಿಚ್ಚುತ್ತಿಲ್ಲ! Read more ರಾಷ್ಟ್ರ By TruthIndia August 18, 2020 ‘ಸತ್ಯಮೇವ್ ಸಮಾಜದಲ್ಲಿ ಪಡೆದುಕೊಂಡಿದ್ದ ಮನ್ನಣೆಯ ಬಗ್ಗೆ ಅವರಲ್ಲಿ ಅಸೂಯೆ ತುಂಬಿತ್ತು. ಒಬ್ಬ ದಲಿತನಾಗಿ ಇವರೆದುರು ತಲೆ ಎತ್ತಿ ನಡೆಯುತ್ತಾನೆ ಎನ್ನುವುದೇ ಅವರ ಅಸಹನೆಗೆ ಕಾರಣವಾಗಿತ್ತು. ಒಬ್ಬ ದಲಿತನಾದವನು ಅವರ ಮಾತಿಗೆ “ಇಲ್ಲ” ಎಂದು ಹೇಳುವುದನ್ನು ಸಹಿಸಿಕೊಳ್ಳದ ಅವರು ಸತ್ಯಮೇವ್ ಅವರನ್ನು ಕೊಂದಿದ್ದಾರೆ Read more ಕರೋನಾ ಸೋಂಕು By TruthIndia April 20, 2020 Read more ಕರ್ನಾಟಕ By TruthIndia April 18, 2020 ನೆರೆ, ಬರದಂತಹ ವಿಷಯದಿಂದ ಹಿಡಿದು ಜಿಎಸ್ ಟಿ ತೆರಿಗೆ ಪಾಲು ಹಂಚಿಕೆಯವರೆಗೆ ರಾಜ್ಯಕ್ಕೆ ಅನ್ಯಾಯವನ್ನೇ ಮಾಡುತ್ತ ಬಂದಿರುವ ಕೇಂದ್ರದ ಬಿಜೆಪಿ ಸರ್ಕಾರ, ಇದೀಗ ಮತ್ತೊಮ್ಮೆ ಕೊರೋನಾದಂತಹದ ಜೀವಕಂಟಕ ಸೋಂಕಿನ ಪರೀಕ್ಷೆಯ ವಿಷಯದಲ್ಲಿಯೂ ರಾಜ್ಯಕ್ಕೆ ದ್ರೋಹ ಬಗೆದಿದೆ. ರಾಜ್ಯಕ್ಕೆ ಬಂದ ರಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು ಗುಜರಾತಿಗೆ ಕಳಿಸಲಾಗಿದೆ! Read more ಅಹಮದಾಬಾದ್ By TruthIndia April 15, 2020 ಬಹುಶಃ ತಬ್ಲೀಖ್ ಘಟನೆಯನ್ನು ಮುಂದಿಟ್ಟುಕೊಂಡು ಇಡೀ ಮಾಧ್ಯಮ ಮುಸ್ಲಿಮರ ವಿರುದ್ಧದ ವ್ಯವಸ್ಥಿತ ಅಪಪ್ರಚಾರದ ಜಿದಾದಿಗೆ ಇಳಿಯದೇ ಹೋಗಿದ್ದರೆ, ಬಹುಸಂಖ್ಯಾತರನ್ನು ಎತ್ತಿಕಟ್ಟದೇ ಹೋಗಿದ್ದರೆ, ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗುತ್ತಿರಲಿಲ್ಲವೇನೋ. ಆದರೆ, ಧರ್ಮಾಂಧತೆಯ ವಿಷಬೀಜ ಬಿತ್ತಿದ ಬಳಿಕ ಅದು ಈಗ ಕೊಯಿಲಿಗೆ ಬಂದಿದೆ. ಇಡೀ ದೇಶ ಅದಕ್ಕಾಗಿ ಬೆಲೆ ತೆರಬೇಕಾಗಿದೆ. Read more ವ್ಯಂಗ್ಯಚಿತ್ರ ಅತಿ ಹೆಚ್ಚು ಶೇರ್ ಆಗಿದ್ದು August 18, 2020 ‘ಸತ್ಯಮೇವ್ ಸಮಾಜದಲ್ಲಿ ಪಡೆದುಕೊಂಡಿದ್ದ ಮನ್ನಣೆಯ ಬಗ್ಗೆ ಅವರಲ್ಲಿ ಅಸೂಯೆ ತುಂಬಿತ್ತು. ಒಬ್ಬ ದಲಿತನಾಗಿ ಇವರೆದುರು ತಲೆ ಎತ್ತಿ ನಡೆಯುತ್ತಾನೆ ಎನ್ನುವುದೇ ಅವರ ಅಸಹನೆಗೆ ಕಾರಣವಾಗಿತ್ತು. ಒಬ್ಬ ದಲಿತನಾದವನು ಅವರ ಮಾತಿಗೆ “ಇಲ್ಲ” ಎಂದು ಹೇಳುವುದನ್ನು ಸಹಿಸಿಕೊಳ್ಳದ ಅವರು ಸತ್ಯಮೇವ್ ಅವರನ್ನು ಕೊಂದಿದ್ದಾರೆRead more... July 16, 2020 ಇದೇ ಸಂದರ್ಭಕ್ಕೆ ಕಾಯುತ್ತಿದ್ದ ಚೀನಾ, ಹೊಸ ದಾಳ ಹೂಡಿತು. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಹೊಸ ಕಾನೂನೊಂದನ್ನು ಜಾರಿಗೆ ತಂದಿತು. ಜೂನ್ 30ಕ್ಕೆ ಚೀನಾದ ನ್ಯಾಷನಲ್ ಕಾಂಗ್ರೆಸ್ ಸರ್ವಾನುಮತದ ಅಂಗೀಕಾರವನ್ನೂ ನೀಡಿತು. ಈ ಕಾನೂನಿನ ಪ್ರಕಾರ ಹಾಂಕಾಂಗ್ ನಲ್ಲಿ ಚೀನಾ ಸರ್ಕಾರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಚೇರಿಯೊಂದನ್ನು ತೆರೆಯಲಿದೆ. Read more... April 24, 2020 ಜನರ ಗುಂಪುಕಟ್ಟಿಕೊಂಡು ಕರೋನಾ ಸೋಂಕಿತೆಯ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದೇ ಅಲ್ಲದೆ, ಮುಂದೆಯೂ ತಮ್ಮ ಅನುಮತಿ ಇಲ್ಲದೆ ಕರೋನಾ ರೋಗಿಗಳ ಶವ ಸಂಸ್ಕಾರಕ್ಕೆ ಅವಕಾಶ ನೀಡುವುದೇ ಇಲ್ಲ ಎನ್ನುವ ಮೂಲಕ ಕಾನೂನು ಮತ್ತು ಆಡಳಿತಕ್ಕೆ ಸವಾಲು ಹಾಕಿರುವ ಶಾಸಕರ ವಿರುದ್ಧ ದಕ್ಷಿಣಕನ್ನಡ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಯಾವ ಕ್ರಮಜರುಗಿಸಲಿದೆ ಎಂಬುದು ಕುತೂಹಲಹುಟ್ಟಿಸಿದೆ.Read more... April 22, 2020 ಏಪ್ರಿಲ್ 19ರಂದು ಬೆಂಗಳೂರಿನ ಬಾಪೂಜಿನಗರ ಮತ್ತು ಪಾದರಾಯನಪುರದಲ್ಲಿ ನಡೆಸಿದ ಸೀಲ್ ಡೌನ್ ಹಾಗೂ ಪಾದರಾಯನಪುರದಲ್ಲಿ (ವಾರ್ಡ್ ಸಂಖ್ಯೆ 135) ನಡೆಸಲಾದ ಪುಂಡಾಟಿಕೆಯ ಕುರಿತು ಹೇಳಿಕೆ. (2020 ರ ಏಪ್ರಿಲ್ 19 ರ ರಾತ್ರಿ ವೇಳೆಯಲ್ಲಿ ಬೆಂಗಳೂರಿನ ಪಾದರಾಯನಪುರದಲ್ಲಿ ಕೊವಿಡ್-19ಕ್ಕೆ ಸಂಬಂಧಿಸಿದಂತೆ ಎರಡನೆಯ ಸಂಪರ್ಕಿತರನ್ನು ಕ್ವಾರಂಟೀನ್ಗೆ ಕರೆದೊಯ್ಯುವ ವಿಚಾರದಲ್ಲಿ ಘರ್ಷಣೆ ನಡೆದು, ಕೆಲ ಸ್ಥಳೀಯರು ಪುಂಡಾಟಿಕೆಯನ್ನೂ ನಡೆಸಿದ್ದರು. ಈ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಆ ದಿನದಂದು ಆಶಾಕಾರ್ಯಕರ್ತೆಯರ ಮೇಲಾಗಲೀ, ಪೊಲೀಸರ ಮೇಲಾಗಲೀ ಯಾವುದೇ ಹಲ್ಲೆ ನಡೆಯಲಿಲ್ಲ ಎಂದು ಬಿಬಿಎಂಪಿ ಆಯುಕ್ತರಾದ ಅನಿಲ್ಕುಮಾರ್ ಮತ್ತು ಪೊಲೀಸ್ ಕಮಿಶನರ್ ಭಾಸ್ಕರ್ ರಾವ್ ಮಾಧ್ಯಮಗಳಿಗೆ ಸ್ಪಷ್ಟವಾಗಿ ತಿಳಿಸಿದ್ದರು. ಆದರೂ ಇಡೀ ಘಟನೆಯ ಸುತ್ತ ಕೋಮುಪೂರ್ವಾಗ್ರಹಗಳು ಉಂಟಾಗುವ ರೀತಿಯಲ್ಲಿ ಬಿಂಬಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವಾರು ನಾಗರಿಕ ಸಮಾಜದ ಸಂಘಟನೆಗಳು ಮತ್ತು ವ್ಯಕ್ತಿಗಳು ನೀಡಿರುವ ಪತ್ರಿಕಾ ಹೇಳಿಕೆಯನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ- ಸಂ) ಈ ಕೆಳಗೆ ಸಹಿ ಮಾಡಿರುವ ನಾವು ಏಪ್ರಿಲ್ 19, 2020ರಂದು ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ […]Read more... April 20, 2020 ಕರೋನಾ ಸೋಂಕು ಪ್ರಕರಣಗಳ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಸೀಲ್ ಡೌನ್ ಆಗಿರುವ ಬೆಂಗಳೂರಿನ ಪಾದರಾಯನಪುರದಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಪ್ರತ್ಯೇಕಿಸಲು(ಕ್ವಾರಂಟೈನ್) ಕರೆತರಲು ಹೋದಾಗ ಬಿಬಿಎಂಪಿ ಸಿಬ್ಬಂದಿ ಹಾಗೂ ಪೊಲೀಸರ ವಿರುದ್ಧವೇ ಪ್ರದೇಶದ ಜನ ತಿರುಗಿಬಿದ್ದ ಘಟನೆ ರಾಜ್ಯಾದ್ಯಂತ ಆತಂಕ ಹುಟ್ಟಿಸಿದೆ. ಘಟನೆಯ ಸಂಬಂಧ ಆರೋಪಿತರ ವಿರುದ್ಧ ಈಗಾಗಲೇ ಸ್ವತಃ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕೂಡ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ಈಗಾಗಲೇ ಕಮೀಷನರ್ ಆದೇಶವನ್ನೂ ಹೊರಡಿಸಿದ್ದಾರೆ. ಪೊಲೀಸ್ ಬ್ಯಾರಿಕೇಡ್ ಮುರಿದು, ಪೊಲೀಸ್ ಕ್ಯಾಂಪ್ ನಾಶಪಡಿಸಿದ ಮತ್ತು ಸರ್ಕಾರಿ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಈವರೆಗೆ 60ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಿಷ್ಟು ಘಟನೆ ಮತ್ತು ಘಟನೆಯ ಆಚೀಚೆಯ ವಿವರಗಳು. ಕರೋನಾದಂತಹ ಭೀಕರ ಮಹಾಮಾರಿಯ ವಿರುದ್ಧ ದೇಶಕ್ಕೆ ದೇಶವೇ ಹೋರಾಡುತ್ತಿರುವ ಹೊತ್ತಲ್ಲಿ, ಸೋಂಕಿತರು ಮತ್ತು ಅವರ ಸಂಪರ್ಕಕ್ಕೆ ಬಂದವರು […]Read more... April 18, 2020 ನೆರೆ, ಬರದಂತಹ ವಿಷಯದಿಂದ ಹಿಡಿದು ಜಿಎಸ್ ಟಿ ತೆರಿಗೆ ಪಾಲು ಹಂಚಿಕೆಯವರೆಗೆ ರಾಜ್ಯಕ್ಕೆ ಅನ್ಯಾಯವನ್ನೇ ಮಾಡುತ್ತ ಬಂದಿರುವ ಕೇಂದ್ರದ ಬಿಜೆಪಿ ಸರ್ಕಾರ, ಇದೀಗ ಮತ್ತೊಮ್ಮೆ ಕೊರೋನಾದಂತಹದ ಜೀವಕಂಟಕ ಸೋಂಕಿನ ಪರೀಕ್ಷೆಯ ವಿಷಯದಲ್ಲಿಯೂ ರಾಜ್ಯಕ್ಕೆ ದ್ರೋಹ ಬಗೆದಿದೆ. ರಾಜ್ಯಕ್ಕೆ ಬಂದ ರಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು ಗುಜರಾತಿಗೆ ಕಳಿಸಲಾಗಿದೆ!Read more... April 15, 2020 ಬಹುಶಃ ತಬ್ಲೀಖ್ ಘಟನೆಯನ್ನು ಮುಂದಿಟ್ಟುಕೊಂಡು ಇಡೀ ಮಾಧ್ಯಮ ಮುಸ್ಲಿಮರ ವಿರುದ್ಧದ ವ್ಯವಸ್ಥಿತ ಅಪಪ್ರಚಾರದ ಜಿದಾದಿಗೆ ಇಳಿಯದೇ ಹೋಗಿದ್ದರೆ, ಬಹುಸಂಖ್ಯಾತರನ್ನು ಎತ್ತಿಕಟ್ಟದೇ ಹೋಗಿದ್ದರೆ, ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೋಗುತ್ತಿರಲಿಲ್ಲವೇನೋ. ಆದರೆ, ಧರ್ಮಾಂಧತೆಯ ವಿಷಬೀಜ ಬಿತ್ತಿದ ಬಳಿಕ ಅದು ಈಗ ಕೊಯಿಲಿಗೆ ಬಂದಿದೆ. ಇಡೀ ದೇಶ ಅದಕ್ಕಾಗಿ ಬೆಲೆ ತೆರಬೇಕಾಗಿದೆ.Read more... April 14, 2020 ಎನ್ಐಎ ಮುಂದೆ ಶರಣಾಗಲು ಸುಪ್ರೀಂ ಕೋರ್ಟು ನಿಗದಿಪಡಿಸಿದ ಅಂತಿಮ ಗಡುವಿಗೂ ಮುಂಚೆ ಸಾಮಾಜಿಕ ಕಾರ್ಯಕರ್ತ ಆನಂದ ತೇಲ್ತುಂಬ್ದೆ ಭಾರತದ ಜನತೆಗೆ ಒಂದು ಬಹಿರಂಗ ಪತ್ರ ಬರೆದಿದ್ದಾರೆ. ತಮ್ಮ ಈ ಬಂಧನಕ್ಕೆ ಕಾರಣವಾದ ಸರಣಿ ಘಟನೆಗಳ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಆ ಪತ್ರದ ಯಥಾ ರೂಪ ಇಲ್ಲಿದೆ;Read more... April 11, 2020 ಹಲವು ಅವಾಂತರಗಳ ನಡುವೆ, ಇದೀಗ ಮತ್ತೆ ಹದಿನೈದು ದಿನಗಳ ಕಾಲ ಲಾಕ್ ಡೌನ್ ಮುಂದುವರಿದಿದೆ. ಜನರ ಸಂಕಷ್ಟಗಳು ಇನ್ನಷ್ಟು ಉಲ್ಬಣಗೊಳ್ಳಲಿವೆ. ಜೀವ ಮತ್ತು ಬದುಕಿನ ನಡುವಿನ ಆಯ್ಕೆಯ ಪ್ರಶ್ನೆ ಸರ್ಕಾರದ್ದಾದರೆ, ಬದುಕೇ ಅಳಿವು-ಉಳಿವಿನ ಹೋರಾಟವಾಗಿರುವ ಜನಸಾಮಾನ್ಯರ ಪಾಲಿಗೆ ಇದು ಹಸಿವಿನ ಮತ್ತು ಅಸಹಾಯಕತೆಯ ದಿನಗಳನ್ನು ರೂಢಿಸುತ್ತಿದೆ.Read more... ಸುಳ್ಸುದ್ದಿ ಮಾಹಿತಿ ನೀಡಿ Your Name (required) Your Email (required) Subject Your Message Upload Document ಒಳನೋಟ ... Jul 16, 2020 3:31 pm ಜಗತ್ತಿನ ದೊಡ್ಡ ದೊಡ್ಡ… Read more ... Feb 16, 2020 3:52 am ಮಹಾರಾಷ್ಟ್ರದ ಪೂನಾದ… Read more ... Jan 01, 2020 6:28 pm ಸಾವಿತ್ರಿಬಾಯಿ ಫುಲೆ… Read more ಮೀಡಿಯಾ ಚೆನ್ನೈ: ಇನ್ನು ಎರಡೇ ವಾರದಲ್ಲಿ… Kanhaiah Kumar ಇಂಡಿಯಾ ಟುಡೇ ಪತ್ರಕರ್ತ… ಮೋದಿ ಜೀವನಚರಿತ್ರೆ ಆಧರಿಸಿ… ಗ್ಯಾಲರಿ ಫೋಟೋ ಗ್ಯಾಲರಿ ವಿಡಿಯೋ ಗ್ಯಾಲರಿ [reendex_video_gallery_slider_shortcode categories="511"… ಮೀಮ್ಸ್ ADVERTISING ನಿಜ ಚರಿತ್ರೆ Newsletter ನೊಂದಾಯಿಸಿಕೊಳ್ಳಿ Leave this field empty if you're human: