• Call Us: +00 (123) 456 7890
  • Mail Us: info@domain.com
  • 121 King Street
    • ನಮ್ಮ ಬಗ್ಗೆ
    • ಸಂಪರ್ಕಿಸಿ
TruthIndia
  • ಮುಖ್ಯ ಸುದ್ದಿ
  • ಪ್ರಚಲಿತ
  • ರಾಜ್ಯ
  • ರಾಷ್ಟ್ರ
  • ಸತ್ಯ ಸಂಗತಿ
  • ವಿಡಂಬನೆ
  • ಒಳನೋಟ
  • ನಿಜ ಚರಿತ್ರೆ
  • ಸಂಸ್ಕೃತಿ
  • ಸಂದರ್ಶನ
  • ಮೀಡಿಯಾ
  • ಗ್ಯಾಲರಿ
    • ಫೋಟೋ ಗ್ಯಾಲರಿ
    • ವಿಡಿಯೋ ಗ್ಯಾಲರಿ
    • ಮೀಮ್ಸ್
TruthIndia
TruthIndia
  • ಮುಖ್ಯ ಸುದ್ದಿ
  • ಪ್ರಚಲಿತ
  • ರಾಜ್ಯ
  • ರಾಷ್ಟ್ರ
  • ಸತ್ಯ ಸಂಗತಿ
  • ವಿಡಂಬನೆ
  • ಒಳನೋಟ
  • ನಿಜ ಚರಿತ್ರೆ
  • ಸಂಸ್ಕೃತಿ
  • ಸಂದರ್ಶನ
  • ಮೀಡಿಯಾ
  • ಗ್ಯಾಲರಿ
    • ಫೋಟೋ ಗ್ಯಾಲರಿ
    • ವಿಡಿಯೋ ಗ್ಯಾಲರಿ
    • ಮೀಮ್ಸ್
  • ಮುಖ್ಯ ಸುದ್ದಿ
  • ಪ್ರಚಲಿತ
  • ರಾಜ್ಯ
  • ರಾಷ್ಟ್ರ
  • ಸತ್ಯ ಸಂಗತಿ
  • ವಿಡಂಬನೆ
  • ಒಳನೋಟ
  • ನಿಜ ಚರಿತ್ರೆ
  • ಸಂಸ್ಕೃತಿ
  • ಸಂದರ್ಶನ
  • ಮೀಡಿಯಾ
  • ಗ್ಯಾಲರಿ
    • ಫೋಟೋ ಗ್ಯಾಲರಿ
    • ವಿಡಿಯೋ ಗ್ಯಾಲರಿ
    • ಮೀಮ್ಸ್
  • ನಿಮ್ಮ ಬರೆಹ ಕಳಿಸಿ
  • ಸುಳ್ಸುದ್ದಿ ಮಾಹಿತಿ ನೀಡಿ
  • ನೋಂದಾಯಿಸಿಕೊಳ್ಳಿ
Sun, December 15, 2019

ಬ್ರೇಕಿಂಗ್ ಸುದ್ದಿ

  • ಪ್ರಚಲಿತ:

  • ಬ್ರೇಕಿಂಗ್ ಸುದ್ದಿ:

  • ಪ್ರಚಲಿತ:

  • ಬ್ರೇಕಿಂಗ್ ಸುದ್ದಿ:

  • ಪ್ರಚಲಿತ:

  • ಪ್ರಚಲಿತ:

  • ಪ್ರಚಲಿತ:

  • ಬ್ರೇಕಿಂಗ್ ಸುದ್ದಿ:

  • ಪ್ರಚಲಿತ:

  • ಪ್ರಚಲಿತ:

ಮುಖ್ಯ ಸುದ್ದಿ

#IndiaRejectsCAB

By TruthIndia
December 12, 2019

ದೇಶವನ್ನೇ ಇಬ್ಭಾಗ ಮಾಡುವಂತಹ ಅಪಾಯಕಾರಿಯಾದ ಈ ಮಸೂದೆಯ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳಿಂದ ತಳಮಟ್ಟದಲ್ಲಿ ಜನ ಹೋರಾಟ ನಿರೀಕ್ಷಿಸಲಾಗದು. ಅವುಗಳಿಗೆ ಬಿಜೆಪಿಯ ಐಟಿ, ಇಡಿ, ಸಿಬಿಐ ಮತ್ತಿತರ ಅಸ್ತ್ರಗಳ ಭೀತಿ ಇದೆ. ಆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಈ ಸಂದರ್ಭದಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವ ಪರಿಸ್ಥಿತಿ ಇಲ್ಲ. ಹಾಗಾಗಿ ಮುಸ್ಲಿಮರು ಸೇರಿದಂತೆ ದೇಶದ ಪ್ರಜ್ಞಾವಂತರು ವ್ಯಾಪಕ ನಾಗರಿಕ ಅಸಹಕಾರ ಚಳವಳಿ ಆರಂಭಿಸಬೇಕಿದೆ.

Read more
ಈಶಾನ್ಯ ರಾಜ್ಯ

By TruthIndia
December 10, 2019

ಈ ಮಸೂದೆಯಲ್ಲಾಗಲೀ, ಸ್ವತಃ ಮಸೂದೆಯನ್ನು ಮಂಡಿಸಿರುವ ಗೃಹ ಸಚಿವ ಅಮಿತ್ ಶಾ ಅವರಾಗಲೀ ಮುಂದೆ ಎನ್ ಆರ್ ಸಿ ನೋಂದಣಿ ವೇಳೆ ತಿದ್ದುಪಡಿ ಕಾಯ್ದೆಯನ್ನು ಹೇಗೆ ಬಳಸಲಾಗುತ್ತದೆ ಎಂಬ ಬಗ್ಗೆ ತುಟಿಬಿಚ್ಚಿಲ್ಲ. ಆದರೆ, ಮಸೂದೆಯನ್ನು ಸಮರ್ಥಿಸಿಕೊಳ್ಳುತ್ತಾ, ಪ್ರತಿಪಕ್ಷಗಳ ಟೀಕೆಗೆ ಉತ್ತರವಾಗಿ ಅವರು ಆಡಿದ ಮಾತುಗಳು ಮಸೂದೆಯ ಪರಮ ಗುರಿಯ ಬಗ್ಗೆ ಸೂಚ್ಯವಾಗಿ ಹೇಳದೇ ಉಳಿದಿಲ್ಲ!

Read more
ಅನರ್ಹ ಶಾಸಕರ ಭವಿಷ್ಯ

By TruthIndia
December 9, 2019

ಸಚಿವ ಸಂಪುಟ ಪುನರ್ ರಚನೆ, ಖಾತೆ ಹಂಚಿಕೆ, ವಿವಿಧ ನಿಗಮಮಂಡಳಿ ಅಧಿಕಾರ ಹಂಚಿಕೆ ವಿಷಯಗಳು ಸಿಎಂ ಕುರ್ಚಿಯ ಭವಿಷ್ಯ ನಿರ್ಧರಿಸಿದರೆ, ರಾಜ್ಯದ ಜ್ವಲಂತ ಸಮಸ್ಯೆ ಮತ್ತು ಸಂಕಷ್ಟಗಳ ವಿಷಯದಲ್ಲಿ ಎಷ್ಟು ತ್ವರಿತವಾಗಿ ಮತ್ತು ದಿಟ್ಟವಾಗಿ ನಿರ್ಧಾರಗಳನ್ನು ಕೈಗೊಂಡು, ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತದೆ ಎಂಬುದು ಬಿಜೆಪಿ ಸರ್ಕಾರ ಮತ್ತು ಪಕ್ಷದ ಭವಿಷ್ಯವನ್ನು ನಿರ್ಧರಿಸಲಿದೆ. ಆ ಅರ್ಥದಲ್ಲಿ ಈ ಉಪಚುನಾವಣೆಯ ಫಲಿತಾಂಶ ರಾಜ್ಯದ ಸದ್ಯದ ರಾಜಕಾರಣದ ದಿಕ್ಸೂಚಿಯಂತೂ ಹೌದು!

Read more
ಅಸಾರಾಂ ಬಾಪೂ

By TruthIndia
December 7, 2019

ಆಡಳಿತ ವ್ಯವಸ್ಥೆ ಪರೋಕ್ಷವಾಗಿ ಗುರುತುಹಾಕಿರುವ, ಒಪ್ಪಿತ ಮಾನದಂಡಗಳ ಅಡಿಯಲ್ಲಿ ಎಲ್ಲರನ್ನೂ ತರುವ ಮತ್ತು ತನ್ನ ಮೂಗಿನ ನೇರಕ್ಕೆ ಬಗ್ಗಿಸುವ ಪ್ರಯತ್ನ ಸರ್ಕಾರದ ವಿವಿಧ ಅಂಗಗಳ ಮೂಲಕ ನಡೆಯುತ್ತಿದೆ. ಅದು ನೆರೆ ಪರಿಹಾರದಿಂದ ‘ನ್ಯಾಯ’ ಪರಿಹಾರದವರೆಗೆ ವಿವಿಧ ಹಂತದಲ್ಲಿ, ವಿವಿಧ ಸ್ವರೂಪದಲ್ಲಿ ಜಾರಿಯಲ್ಲಿದೆ! ಅಂತಹ ಪ್ರಯತ್ನಗಳಿಗೆ ಸಾರ್ವಜನಿಕ ಮನ್ನಣೆ ಗಳಿಸಿಕೊಳ್ಳಲು ಪ್ರಮುಖವಾಗಿ ಟಿವಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯ ಉತ್ಪಾದನೆಯ ಕಸರತ್ತುಗಳೂ ನಡೆಯುತ್ತಿವೆ.

Read more

ಪ್ರಚಲಿತ

#IndiaRejectsCAB

By TruthIndia
December 12, 2019

ದೇಶವನ್ನೇ ಇಬ್ಭಾಗ ಮಾಡುವಂತಹ ಅಪಾಯಕಾರಿಯಾದ ಈ ಮಸೂದೆಯ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳಿಂದ ತಳಮಟ್ಟದಲ್ಲಿ ಜನ ಹೋರಾಟ ನಿರೀಕ್ಷಿಸಲಾಗದು. ಅವುಗಳಿಗೆ ಬಿಜೆಪಿಯ ಐಟಿ, ಇಡಿ, ಸಿಬಿಐ ಮತ್ತಿತರ ಅಸ್ತ್ರಗಳ ಭೀತಿ ಇದೆ. ಆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಈ ಸಂದರ್ಭದಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವ ಪರಿಸ್ಥಿತಿ ಇಲ್ಲ. ಹಾಗಾಗಿ ಮುಸ್ಲಿಮರು ಸೇರಿದಂತೆ ದೇಶದ ಪ್ರಜ್ಞಾವಂತರು ವ್ಯಾಪಕ ನಾಗರಿಕ ಅಸಹಕಾರ ಚಳವಳಿ ಆರಂಭಿಸಬೇಕಿದೆ.

Read more
ಈಶಾನ್ಯ ರಾಜ್ಯ

By TruthIndia
December 10, 2019

ಈ ಮಸೂದೆಯಲ್ಲಾಗಲೀ, ಸ್ವತಃ ಮಸೂದೆಯನ್ನು ಮಂಡಿಸಿರುವ ಗೃಹ ಸಚಿವ ಅಮಿತ್ ಶಾ ಅವರಾಗಲೀ ಮುಂದೆ ಎನ್ ಆರ್ ಸಿ ನೋಂದಣಿ ವೇಳೆ ತಿದ್ದುಪಡಿ ಕಾಯ್ದೆಯನ್ನು ಹೇಗೆ ಬಳಸಲಾಗುತ್ತದೆ ಎಂಬ ಬಗ್ಗೆ ತುಟಿಬಿಚ್ಚಿಲ್ಲ. ಆದರೆ, ಮಸೂದೆಯನ್ನು ಸಮರ್ಥಿಸಿಕೊಳ್ಳುತ್ತಾ, ಪ್ರತಿಪಕ್ಷಗಳ ಟೀಕೆಗೆ ಉತ್ತರವಾಗಿ ಅವರು ಆಡಿದ ಮಾತುಗಳು ಮಸೂದೆಯ ಪರಮ ಗುರಿಯ ಬಗ್ಗೆ ಸೂಚ್ಯವಾಗಿ ಹೇಳದೇ ಉಳಿದಿಲ್ಲ!

Read more
ಅನರ್ಹ ಶಾಸಕರ ಭವಿಷ್ಯ

By TruthIndia
December 9, 2019

ಸಚಿವ ಸಂಪುಟ ಪುನರ್ ರಚನೆ, ಖಾತೆ ಹಂಚಿಕೆ, ವಿವಿಧ ನಿಗಮಮಂಡಳಿ ಅಧಿಕಾರ ಹಂಚಿಕೆ ವಿಷಯಗಳು ಸಿಎಂ ಕುರ್ಚಿಯ ಭವಿಷ್ಯ ನಿರ್ಧರಿಸಿದರೆ, ರಾಜ್ಯದ ಜ್ವಲಂತ ಸಮಸ್ಯೆ ಮತ್ತು ಸಂಕಷ್ಟಗಳ ವಿಷಯದಲ್ಲಿ ಎಷ್ಟು ತ್ವರಿತವಾಗಿ ಮತ್ತು ದಿಟ್ಟವಾಗಿ ನಿರ್ಧಾರಗಳನ್ನು ಕೈಗೊಂಡು, ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತದೆ ಎಂಬುದು ಬಿಜೆಪಿ ಸರ್ಕಾರ ಮತ್ತು ಪಕ್ಷದ ಭವಿಷ್ಯವನ್ನು ನಿರ್ಧರಿಸಲಿದೆ. ಆ ಅರ್ಥದಲ್ಲಿ ಈ ಉಪಚುನಾವಣೆಯ ಫಲಿತಾಂಶ ರಾಜ್ಯದ ಸದ್ಯದ ರಾಜಕಾರಣದ ದಿಕ್ಸೂಚಿಯಂತೂ ಹೌದು!

Read more
ಅಸಾರಾಂ ಬಾಪೂ

By TruthIndia
December 7, 2019

ಆಡಳಿತ ವ್ಯವಸ್ಥೆ ಪರೋಕ್ಷವಾಗಿ ಗುರುತುಹಾಕಿರುವ, ಒಪ್ಪಿತ ಮಾನದಂಡಗಳ ಅಡಿಯಲ್ಲಿ ಎಲ್ಲರನ್ನೂ ತರುವ ಮತ್ತು ತನ್ನ ಮೂಗಿನ ನೇರಕ್ಕೆ ಬಗ್ಗಿಸುವ ಪ್ರಯತ್ನ ಸರ್ಕಾರದ ವಿವಿಧ ಅಂಗಗಳ ಮೂಲಕ ನಡೆಯುತ್ತಿದೆ. ಅದು ನೆರೆ ಪರಿಹಾರದಿಂದ ‘ನ್ಯಾಯ’ ಪರಿಹಾರದವರೆಗೆ ವಿವಿಧ ಹಂತದಲ್ಲಿ, ವಿವಿಧ ಸ್ವರೂಪದಲ್ಲಿ ಜಾರಿಯಲ್ಲಿದೆ! ಅಂತಹ ಪ್ರಯತ್ನಗಳಿಗೆ ಸಾರ್ವಜನಿಕ ಮನ್ನಣೆ ಗಳಿಸಿಕೊಳ್ಳಲು ಪ್ರಮುಖವಾಗಿ ಟಿವಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯ ಉತ್ಪಾದನೆಯ ಕಸರತ್ತುಗಳೂ ನಡೆಯುತ್ತಿವೆ.

Read more

ಸತ್ಯ ಸಂಗತಿ

Alt News

By TruthIndia
May 2, 2019

ಯಾವಾಗ ಈ ಪತ್ರಕರ್ತೆ ವಾಟ್ಸಾಪ್ ಮೆಸೇಜನ್ನೇ ಸತ್ಯಾಂಶಗಳು ಎನ್ನುವಂತೆ ಹಂಚಿಕೊಳ್ಳತೊಡಗಿದರೋ ಅದಕ್ಕೆ ಹೆಚ್ಚು ಬೆಲೆ ಬಂದುಬಿಟ್ಟತು. ಅನೇಕರು ಅವುಗಳನ್ನು ನಿಜ ಎಂದು ಭಾವಿಸುವಂತೆಯೂ ಆಯಿತು. ಹಲವು ಬಿಜೆಪಿ ಮುಖಂಡರು ಹಾಗೂ ಬಿಜಪಿ ಬೆಂಬಲಿತ ಫೇಸ್ಬುಕ್ ಪುಟಗಳಲ್ಲಿಯೂ ಈ ಸಂದೇಶ ಹಂಚಿಕೆಯಾಯಿತು.

Read more

By TruthIndia
April 17, 2019

“ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ನಾವು ಗಳಿಸುತ್ತಿರುವ ಜನರ ಪ್ರೀತಿಯನ್ನು ನೋಡಿ ರಿಜ್ವಾನ್ ತಂಡದವರು ಭಯಬೀತರಾಗಿದ್ದಾರೆ, ಅವರೀಗ ಪ್ರಜತೆಗಳನ್ನು ಮೋಸಗೊಳಿಸಲು ಯತ್ನಿಸುತ್ತಿದ್ದಾರೆ, ಇಂತಹ ಫೇಕ್ ನ್ಯೂಸ್ ಮೂಲಕ” ಎಂದು ಪ್ರಕಾಶ್ ರಾಜ್ ಪರ ಪ್ರಚಾರ ತಂಡ ತಿಳಿಸಿದೆ.

Read more
BJP IT cell

By TruthIndia
April 24, 2019

ಇದು ಸಂಪೂರ್ಣವಾಗಿ ಪೋಸ್ಟ್ ಕಾರ್ಡ್ ಸುಳ್ಸುದ್ದಿ ತಾಣದವರೇ ಸೃಷ್ಟಿಸಿ ವೈರಲ್ ಮಾಡಿದ್ದ ಪತ್ರವಾಗಿತ್ತು. ನಂತರದಲ್ಲಿ ಸುಳ್ಳು ಸುದ್ದಿ ಬಯಲು ಮಾಡುವ ಆಲ್ಟ್ ನ್ಯೂಸ್ ಇದನ್ನು ಆಧಾರ ಸಮೇತ ಬಯಲಿಗೆಳಿದಿತ್ತು. ಪೋಸ್ಟ್ ಕಾರ್ಡ್ ಸೃಷ್ಟಿಸಿದ್ದ ಈ ನಕಲಿ ಪತ್ರದ ಕುರಿತು ಪೊಲೀಸ್ ದೂರನ್ನೂ ನೀಡಲಾಗಿತ್ತು. ನಂತರ ಪೋಸ್ಟ್ ಕಾರ್ಡ್ ಇದನ್ನು ಡಿಲೀಟ್

Read more
ಬಿಜೆಪಿ

By TruthIndia
April 15, 2019
Read more

ವಿಡಂಬನೆ

ಮಂಕಿಬಾತ್

...

Apr 03, 2019 2:28 pm

ಒಂದಾನೊಂದು ಕಾಲದಲ್ಲಿ,…

Read more

...

Mar 30, 2019 5:03 pm

“ಪ್ರತಿ ದಸರಾದಲ್ಲೂ ತಲ್ವಾರ್…

Read more
ಚೌಕೀದಾರ್

...

Mar 16, 2019 10:12 pm

 ಚೌಕಿದಾರ್ ಚೋರ್ ಹೈ (ಚೌಕಿದಾರ…

Read more

ರಾಜ್ಯ

ಅನರ್ಹ ಶಾಸಕರ ಭವಿಷ್ಯ

By TruthIndia
December 9, 2019

ಸಚಿವ ಸಂಪುಟ ಪುನರ್ ರಚನೆ, ಖಾತೆ ಹಂಚಿಕೆ, ವಿವಿಧ ನಿಗಮಮಂಡಳಿ ಅಧಿಕಾರ ಹಂಚಿಕೆ ವಿಷಯಗಳು ಸಿಎಂ ಕುರ್ಚಿಯ ಭವಿಷ್ಯ ನಿರ್ಧರಿಸಿದರೆ, ರಾಜ್ಯದ ಜ್ವಲಂತ ಸಮಸ್ಯೆ ಮತ್ತು ಸಂಕಷ್ಟಗಳ ವಿಷಯದಲ್ಲಿ ಎಷ್ಟು ತ್ವರಿತವಾಗಿ ಮತ್ತು ದಿಟ್ಟವಾಗಿ ನಿರ್ಧಾರಗಳನ್ನು ಕೈಗೊಂಡು, ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತದೆ ಎಂಬುದು ಬಿಜೆಪಿ ಸರ್ಕಾರ ಮತ್ತು ಪಕ್ಷದ ಭವಿಷ್ಯವನ್ನು ನಿರ್ಧರಿಸಲಿದೆ. ಆ ಅರ್ಥದಲ್ಲಿ ಈ ಉಪಚುನಾವಣೆಯ ಫಲಿತಾಂಶ ರಾಜ್ಯದ ಸದ್ಯದ ರಾಜಕಾರಣದ ದಿಕ್ಸೂಚಿಯಂತೂ ಹೌದು!

Read more
ಅಮಿತ್ ಶಾ

By TruthIndia
December 3, 2019

ಆಡಳಿತ ಪಕ್ಷದ ಆಂತರಿಕ ಸಮೀಕ್ಷೆಯೇ, ಒಟ್ಟು ಹದಿನೈದರ ಪೈಕಿ ಗರಿಷ್ಠ ಒಂಭತ್ತು ಸ್ಥಾನ ಗೆಲ್ಲುವ ಬಗ್ಗೆ ಖಚಿತ ವಿಶ್ವಾಸ ವ್ಯಕ್ತಪಡಿಸಿಲ್ಲ ಎಂದಾದರೆ, ಕಳೆದ ಮೂರ್ನಾಲ್ಕು ದಿನಗಳ ಪ್ರತಿಪಕ್ಷಗಳ ತಂತ್ರಗಾರಿಕೆ ಮತ್ತು ಕೊನೇ ಕ್ಷಣದ ಜಾದೂಗಳ ಬಳಿಕ ಆಡಳಿತಪಕ್ಷದ ಸ್ಥಾನ ಗಳಿಕೆಯ ಏನಾಗಬಹುದು ಎಂಬ ಕುತೂಹಲ ಕೂಡ ಮೂಡಿದೆ. ಈ ನಡುವೆ, ‘ಹನಿಟ್ರ್ಯಾಪ್’ ವಿಷಯ ಕೂಡ ಕಣದಲ್ಲಿ ಸದ್ದುಮಾಡತೊಡಗಿದ್ದು, ಫಲಿತಾಂಶಕ್ಕೆ ಆ ‘ಹನಿ ಹಗರಣ’ ತೋರುವ ದಿಕ್ಕು ಕೂಡ ಕುತೂಹಲ ಮೂಡಿಸಿದೆ!

Read more
ಎಂ ವೀರಪ್ಪ ಮೊಯ್ಲಿ

By TruthIndia
November 27, 2019

ರಾಜ್ಯಪಾಲರಂತಹ ಸಂವಿಧಾನಿಕ ಹುದ್ದೆಯಲ್ಲಿದ್ದು, ವಿದೇಶಾಂಗ ಖಾತೆಯಂತಹ ಮುತ್ಸದ್ಧಿತನದ ಹೊಣೆಗಾರಿಕೆಯನ್ನು ನಿಭಾಯಿಸಿದ ಮಾಜಿ ಮುಖ್ಯಮಂತ್ರಿಯೂ ಆದ ನಾಯಕರೊಬ್ಬರು, ‘ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದ್ದೇ ನಾನು’ ಎಂಬ ಹೇಳಿಕೆ ನೀಡಿದ್ದಾರೆಂದರೆ, ಅವರ ‘ಸ್ಟೇಟ್ಸ್ ಮನ್ ಶಿಪ್’ ಈಗ ತಲುಪಿರುವ ಅಧೋಗತಿಯನ್ನು ಯಾರೂ ಬೇಕಾದರೂ ಊಹಿಸಬಹುದು.

Read more
ಅನರ್ಹ ಶಾಸಕರು

By TruthIndia
November 6, 2019

ಸದ್ಯದ ರಾಜ್ಯ ರಾಜಕಾರಣದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಎತ್ತ ಕಡೆಯಿಂದ ನೋಡಿದರೂ, ಜೆಡಿಎಸ್ ವರಿಷ್ಠರು ಮತ್ತು ಬಿಎಸ್ ವೈ ನಡುವಿನ ಈ ‘ಕುಚುಕುಕುಚುಕು’ ಭಾರೀ ತಂತ್ರಗಾರಿಕೆ ಎನಿಸದೇ ಇರದು. ಒಂದೇ ಕಲ್ಲಿಗೆ ಕೇವಲ ಎರಡು ಹಕ್ಕಿಯಲ್ಲ; ಬದಲಾಗಿ ಹಲವು ಹಕ್ಕಿ ಹೊಡೆಯುವ ಚಾಣಾಕ್ಷ ನಡೆ ಇದು. ಆದರೆ, ಎಲ್ಲಾ ಚಾಣಾಕ್ಷತನಗಳಿಗೂ ಇರುವಂತೆ, ಈ ನಡೆಗೂ ತಿರುಗುಬಾಣವಾಗುವ ಅಪಾಯವಿದ್ದೇ ಇದೆ

Read more

ರಾಷ್ಟ್ರ

#IndiaRejectsCAB

By TruthIndia
December 12, 2019

ದೇಶವನ್ನೇ ಇಬ್ಭಾಗ ಮಾಡುವಂತಹ ಅಪಾಯಕಾರಿಯಾದ ಈ ಮಸೂದೆಯ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳಿಂದ ತಳಮಟ್ಟದಲ್ಲಿ ಜನ ಹೋರಾಟ ನಿರೀಕ್ಷಿಸಲಾಗದು. ಅವುಗಳಿಗೆ ಬಿಜೆಪಿಯ ಐಟಿ, ಇಡಿ, ಸಿಬಿಐ ಮತ್ತಿತರ ಅಸ್ತ್ರಗಳ ಭೀತಿ ಇದೆ. ಆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಈ ಸಂದರ್ಭದಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವ ಪರಿಸ್ಥಿತಿ ಇಲ್ಲ. ಹಾಗಾಗಿ ಮುಸ್ಲಿಮರು ಸೇರಿದಂತೆ ದೇಶದ ಪ್ರಜ್ಞಾವಂತರು ವ್ಯಾಪಕ ನಾಗರಿಕ ಅಸಹಕಾರ ಚಳವಳಿ ಆರಂಭಿಸಬೇಕಿದೆ.

Read more
ಈಶಾನ್ಯ ರಾಜ್ಯ

By TruthIndia
December 10, 2019

ಈ ಮಸೂದೆಯಲ್ಲಾಗಲೀ, ಸ್ವತಃ ಮಸೂದೆಯನ್ನು ಮಂಡಿಸಿರುವ ಗೃಹ ಸಚಿವ ಅಮಿತ್ ಶಾ ಅವರಾಗಲೀ ಮುಂದೆ ಎನ್ ಆರ್ ಸಿ ನೋಂದಣಿ ವೇಳೆ ತಿದ್ದುಪಡಿ ಕಾಯ್ದೆಯನ್ನು ಹೇಗೆ ಬಳಸಲಾಗುತ್ತದೆ ಎಂಬ ಬಗ್ಗೆ ತುಟಿಬಿಚ್ಚಿಲ್ಲ. ಆದರೆ, ಮಸೂದೆಯನ್ನು ಸಮರ್ಥಿಸಿಕೊಳ್ಳುತ್ತಾ, ಪ್ರತಿಪಕ್ಷಗಳ ಟೀಕೆಗೆ ಉತ್ತರವಾಗಿ ಅವರು ಆಡಿದ ಮಾತುಗಳು ಮಸೂದೆಯ ಪರಮ ಗುರಿಯ ಬಗ್ಗೆ ಸೂಚ್ಯವಾಗಿ ಹೇಳದೇ ಉಳಿದಿಲ್ಲ!

Read more
ಅಸಾರಾಂ ಬಾಪೂ

By TruthIndia
December 7, 2019

ಆಡಳಿತ ವ್ಯವಸ್ಥೆ ಪರೋಕ್ಷವಾಗಿ ಗುರುತುಹಾಕಿರುವ, ಒಪ್ಪಿತ ಮಾನದಂಡಗಳ ಅಡಿಯಲ್ಲಿ ಎಲ್ಲರನ್ನೂ ತರುವ ಮತ್ತು ತನ್ನ ಮೂಗಿನ ನೇರಕ್ಕೆ ಬಗ್ಗಿಸುವ ಪ್ರಯತ್ನ ಸರ್ಕಾರದ ವಿವಿಧ ಅಂಗಗಳ ಮೂಲಕ ನಡೆಯುತ್ತಿದೆ. ಅದು ನೆರೆ ಪರಿಹಾರದಿಂದ ‘ನ್ಯಾಯ’ ಪರಿಹಾರದವರೆಗೆ ವಿವಿಧ ಹಂತದಲ್ಲಿ, ವಿವಿಧ ಸ್ವರೂಪದಲ್ಲಿ ಜಾರಿಯಲ್ಲಿದೆ! ಅಂತಹ ಪ್ರಯತ್ನಗಳಿಗೆ ಸಾರ್ವಜನಿಕ ಮನ್ನಣೆ ಗಳಿಸಿಕೊಳ್ಳಲು ಪ್ರಮುಖವಾಗಿ ಟಿವಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯ ಉತ್ಪಾದನೆಯ ಕಸರತ್ತುಗಳೂ ನಡೆಯುತ್ತಿವೆ.

Read more
ಉನ್ನಾವೋ

By TruthIndia
December 6, 2019

ವೈದ್ಯೆಯ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧದ ಜನಾಕ್ರೋಶ ಮತ್ತು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಸ್ವಯಂ ನ್ಯಾಯ ನಿರ್ಣಯ ವರಸೆಗಳು ಪೊಲೀಸರ ಮೇಲೆ ಇನ್ನಿಲ್ಲದ ಒತ್ತಡ ಹಾಕಿದವೆ? ಅಥವಾ ಜನಾಕ್ರೋಶಕ್ಕೆ ಬೆಚ್ಚಿದ ಸರ್ಕಾರವೇ ಈ ದಾರಿ ಹಿಡಿಯಿತೆ? ಆ ಮೂಲಕ ತನ್ನ ವಿರುದ್ಧ ಭುಗಿಲೆದ್ದಿದ್ದ ಜನಾಕ್ರೋಶವನ್ನು ತಣಿಸಿ, ತನ್ನ ಪರ ಜನಬೆಂಬಲವನ್ನಾಗಿ ಪರಿವರ್ತಿಸುವ ತಂತ್ರಗಾರಿಕೆಯ ರಾಜಕೀಯ ಅಸ್ತ್ರವಾಗಿ ಈ ಎನ್-ಕೌಂಟರ್ ಪ್ರಯೋಗವಾಯಿತೆ?

Read more

ವ್ಯಂಗ್ಯಚಿತ್ರ

ಅತಿ ಹೆಚ್ಚು ಶೇರ್ ಆಗಿದ್ದು

  • December 12, 2019

    ದೇಶವನ್ನೇ ಇಬ್ಭಾಗ ಮಾಡುವಂತಹ ಅಪಾಯಕಾರಿಯಾದ ಈ ಮಸೂದೆಯ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳಿಂದ ತಳಮಟ್ಟದಲ್ಲಿ ಜನ ಹೋರಾಟ ನಿರೀಕ್ಷಿಸಲಾಗದು. ಅವುಗಳಿಗೆ ಬಿಜೆಪಿಯ ಐಟಿ, ಇಡಿ, ಸಿಬಿಐ ಮತ್ತಿತರ ಅಸ್ತ್ರಗಳ ಭೀತಿ ಇದೆ. ಆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಂದ ಈ ಸಂದರ್ಭದಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವ ಪರಿಸ್ಥಿತಿ ಇಲ್ಲ. ಹಾಗಾಗಿ ಮುಸ್ಲಿಮರು ಸೇರಿದಂತೆ ದೇಶದ ಪ್ರಜ್ಞಾವಂತರು ವ್ಯಾಪಕ ನಾಗರಿಕ ಅಸಹಕಾರ ಚಳವಳಿ ಆರಂಭಿಸಬೇಕಿದೆ.Read more...

  • December 10, 2019

    ಈ ಮಸೂದೆಯಲ್ಲಾಗಲೀ, ಸ್ವತಃ ಮಸೂದೆಯನ್ನು ಮಂಡಿಸಿರುವ ಗೃಹ ಸಚಿವ ಅಮಿತ್ ಶಾ ಅವರಾಗಲೀ ಮುಂದೆ ಎನ್ ಆರ್ ಸಿ ನೋಂದಣಿ ವೇಳೆ ತಿದ್ದುಪಡಿ ಕಾಯ್ದೆಯನ್ನು ಹೇಗೆ ಬಳಸಲಾಗುತ್ತದೆ ಎಂಬ ಬಗ್ಗೆ ತುಟಿಬಿಚ್ಚಿಲ್ಲ. ಆದರೆ, ಮಸೂದೆಯನ್ನು ಸಮರ್ಥಿಸಿಕೊಳ್ಳುತ್ತಾ, ಪ್ರತಿಪಕ್ಷಗಳ ಟೀಕೆಗೆ ಉತ್ತರವಾಗಿ ಅವರು ಆಡಿದ ಮಾತುಗಳು ಮಸೂದೆಯ ಪರಮ ಗುರಿಯ ಬಗ್ಗೆ ಸೂಚ್ಯವಾಗಿ ಹೇಳದೇ ಉಳಿದಿಲ್ಲ!Read more...

  • December 09, 2019

    ಸಚಿವ ಸಂಪುಟ ಪುನರ್ ರಚನೆ, ಖಾತೆ ಹಂಚಿಕೆ, ವಿವಿಧ ನಿಗಮಮಂಡಳಿ ಅಧಿಕಾರ ಹಂಚಿಕೆ ವಿಷಯಗಳು ಸಿಎಂ ಕುರ್ಚಿಯ ಭವಿಷ್ಯ ನಿರ್ಧರಿಸಿದರೆ, ರಾಜ್ಯದ ಜ್ವಲಂತ ಸಮಸ್ಯೆ ಮತ್ತು ಸಂಕಷ್ಟಗಳ ವಿಷಯದಲ್ಲಿ ಎಷ್ಟು ತ್ವರಿತವಾಗಿ ಮತ್ತು ದಿಟ್ಟವಾಗಿ ನಿರ್ಧಾರಗಳನ್ನು ಕೈಗೊಂಡು, ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತದೆ ಎಂಬುದು ಬಿಜೆಪಿ ಸರ್ಕಾರ ಮತ್ತು ಪಕ್ಷದ ಭವಿಷ್ಯವನ್ನು ನಿರ್ಧರಿಸಲಿದೆ. ಆ ಅರ್ಥದಲ್ಲಿ ಈ ಉಪಚುನಾವಣೆಯ ಫಲಿತಾಂಶ ರಾಜ್ಯದ ಸದ್ಯದ ರಾಜಕಾರಣದ ದಿಕ್ಸೂಚಿಯಂತೂ ಹೌದು!Read more...

  • December 07, 2019

    ಆಡಳಿತ ವ್ಯವಸ್ಥೆ ಪರೋಕ್ಷವಾಗಿ ಗುರುತುಹಾಕಿರುವ, ಒಪ್ಪಿತ ಮಾನದಂಡಗಳ ಅಡಿಯಲ್ಲಿ ಎಲ್ಲರನ್ನೂ ತರುವ ಮತ್ತು ತನ್ನ ಮೂಗಿನ ನೇರಕ್ಕೆ ಬಗ್ಗಿಸುವ ಪ್ರಯತ್ನ ಸರ್ಕಾರದ ವಿವಿಧ ಅಂಗಗಳ ಮೂಲಕ ನಡೆಯುತ್ತಿದೆ. ಅದು ನೆರೆ ಪರಿಹಾರದಿಂದ ‘ನ್ಯಾಯ’ ಪರಿಹಾರದವರೆಗೆ ವಿವಿಧ ಹಂತದಲ್ಲಿ, ವಿವಿಧ ಸ್ವರೂಪದಲ್ಲಿ ಜಾರಿಯಲ್ಲಿದೆ! ಅಂತಹ ಪ್ರಯತ್ನಗಳಿಗೆ ಸಾರ್ವಜನಿಕ ಮನ್ನಣೆ ಗಳಿಸಿಕೊಳ್ಳಲು ಪ್ರಮುಖವಾಗಿ ಟಿವಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯ ಉತ್ಪಾದನೆಯ ಕಸರತ್ತುಗಳೂ ನಡೆಯುತ್ತಿವೆ.Read more...

  • December 06, 2019

    ವೈದ್ಯೆಯ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧದ ಜನಾಕ್ರೋಶ ಮತ್ತು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಸ್ವಯಂ ನ್ಯಾಯ ನಿರ್ಣಯ ವರಸೆಗಳು ಪೊಲೀಸರ ಮೇಲೆ ಇನ್ನಿಲ್ಲದ ಒತ್ತಡ ಹಾಕಿದವೆ? ಅಥವಾ ಜನಾಕ್ರೋಶಕ್ಕೆ ಬೆಚ್ಚಿದ ಸರ್ಕಾರವೇ ಈ ದಾರಿ ಹಿಡಿಯಿತೆ? ಆ ಮೂಲಕ ತನ್ನ ವಿರುದ್ಧ ಭುಗಿಲೆದ್ದಿದ್ದ ಜನಾಕ್ರೋಶವನ್ನು ತಣಿಸಿ, ತನ್ನ ಪರ ಜನಬೆಂಬಲವನ್ನಾಗಿ ಪರಿವರ್ತಿಸುವ ತಂತ್ರಗಾರಿಕೆಯ ರಾಜಕೀಯ ಅಸ್ತ್ರವಾಗಿ ಈ ಎನ್-ಕೌಂಟರ್ ಪ್ರಯೋಗವಾಯಿತೆ? Read more...

  • December 03, 2019

    ಆಡಳಿತ ಪಕ್ಷದ ಆಂತರಿಕ ಸಮೀಕ್ಷೆಯೇ, ಒಟ್ಟು ಹದಿನೈದರ ಪೈಕಿ ಗರಿಷ್ಠ ಒಂಭತ್ತು ಸ್ಥಾನ ಗೆಲ್ಲುವ ಬಗ್ಗೆ ಖಚಿತ ವಿಶ್ವಾಸ ವ್ಯಕ್ತಪಡಿಸಿಲ್ಲ ಎಂದಾದರೆ, ಕಳೆದ ಮೂರ್ನಾಲ್ಕು ದಿನಗಳ ಪ್ರತಿಪಕ್ಷಗಳ ತಂತ್ರಗಾರಿಕೆ ಮತ್ತು ಕೊನೇ ಕ್ಷಣದ ಜಾದೂಗಳ ಬಳಿಕ ಆಡಳಿತಪಕ್ಷದ ಸ್ಥಾನ ಗಳಿಕೆಯ ಏನಾಗಬಹುದು ಎಂಬ ಕುತೂಹಲ ಕೂಡ ಮೂಡಿದೆ. ಈ ನಡುವೆ, ‘ಹನಿಟ್ರ್ಯಾಪ್’ ವಿಷಯ ಕೂಡ ಕಣದಲ್ಲಿ ಸದ್ದುಮಾಡತೊಡಗಿದ್ದು, ಫಲಿತಾಂಶಕ್ಕೆ ಆ ‘ಹನಿ ಹಗರಣ’ ತೋರುವ ದಿಕ್ಕು ಕೂಡ ಕುತೂಹಲ ಮೂಡಿಸಿದೆ!Read more...

  • December 03, 2019

    ನಲವತ್ತು ಸಾವಿರ ಕೋಟಿ ರೂ. ವಿಷಯ ರಾಷ್ಟ್ರೀಯ ಮಟ್ಟದಲ್ಲಿ ವಿವಾದಕ್ಕೆ ಎಡೆಮಾಡುತ್ತಿದ್ದತೆಯೇ ಹೊರಬಿದ್ದ ಫಡ್ನವೀಸರ ಸ್ಪಷ್ಟನೆ; ಆರು ಬಾರಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವರೂ ಆಗಿರುವ ಅನಂತಕುಮಾರ ಹೆಗಡೆಯ ಅಪ್ರಬುದ್ಧತೆ ಮತ್ತು ‘ನಯವಂಚಕತನ’ವನ್ನು ಬೀದಿಗೆಳೆಯಿತು.Read more...

  • November 27, 2019

    ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಆ ಬಗ್ಗೆ ಹೇಳಿಕೆ ನೀಡಿ, ‘ಅದೊಂದು ತಪ್ಪು ಹೇಳಿಕೆ ಮತ್ತು ಸಮಾಜಕ್ಕೆ ತಪ್ಪು ಸಂದೇಶ ನೀಡುವ ಹೇಳಿಕೆ. ಆ ಬಗ್ಗೆ ಆಕೆ ಕ್ಷಮೆಯಾಚಿಸಿದ್ದಾರೆ. ಅದೇನೇ ಇರಲಿ ನಾನು ಮಾತ್ರ ಆಕೆಯನ್ನು ಎಂದೂ ಕ್ಷಮಿಸಲಾರೆ’ ಎಂದಿದ್ದರು. ಆದರೆ, ಅದೇ ಮೋದಿಯವರೇ ಆಕೆಯನ್ನು ಈಗ ರಕ್ಷಣಾ ಇಲಾಖೆಯ ಉನ್ನತಮಟ್ಟದ ಸಮಿತಿಗೆ ನೇಮಕ ಮಾಡಿ ಪುರಸ್ಕರಿಸಿದ್ದಾರೆ. ಇದೀಗ ಆ ಅರ್ಹತೆಯ ಹೆಗಲಿಗೇರಿಸಿಕೊಂಡೇ, ‘ದೇಶ ಕಂಡ ಮೊದಲ ಭಯೋತ್ಪಾದಕ’ನಿಗೆ ಸಂಸತ್ತಿನ ಒಳಗೇ ‘ದೇಶಭಕ್ತ’ ಎಂಬ ಪಟ್ಟ ಕಟ್ಟಿದ್ದಾರೆ!Read more...

  • November 27, 2019

    ರಾಜ್ಯಪಾಲರಂತಹ ಸಂವಿಧಾನಿಕ ಹುದ್ದೆಯಲ್ಲಿದ್ದು, ವಿದೇಶಾಂಗ ಖಾತೆಯಂತಹ ಮುತ್ಸದ್ಧಿತನದ ಹೊಣೆಗಾರಿಕೆಯನ್ನು ನಿಭಾಯಿಸಿದ ಮಾಜಿ ಮುಖ್ಯಮಂತ್ರಿಯೂ ಆದ ನಾಯಕರೊಬ್ಬರು, ‘ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದ್ದೇ ನಾನು’ ಎಂಬ ಹೇಳಿಕೆ ನೀಡಿದ್ದಾರೆಂದರೆ, ಅವರ ‘ಸ್ಟೇಟ್ಸ್ ಮನ್ ಶಿಪ್’ ಈಗ ತಲುಪಿರುವ ಅಧೋಗತಿಯನ್ನು ಯಾರೂ ಬೇಕಾದರೂ ಊಹಿಸಬಹುದು.Read more...

ಸುಳ್ಸುದ್ದಿ ಮಾಹಿತಿ ನೀಡಿ

ಒಳನೋಟ

ಅಸಮಾನತೆ

...

Jul 04, 2019 4:20 pm

ರಾಜ್ಯ ಸರ್ಕಾರ ಪ್ರಸ್ತಾಪಿಸುತ್ತಿರುವ…

Read more
ಅತ್ಯಾಚಾರ

...

Jul 04, 2019 3:15 pm

ಪುತ್ತೂರಿನ ಕಾಲೇಜು ವಿದ್ಯಾರ್ಥಿಯೋರ್ವಳನ್ನು…

Read more
ಅನುಭವ್ ಸಿನ್ಹಾ

...

Jul 03, 2019 2:25 am

ಭಾರತದ ವಿದ್ಯಾವಂತ ಜನಸಮೂಹ…

Read more

ಮೀಡಿಯಾ

ಚೆನ್ನೈ: ಇನ್ನು ಎರಡೇ ವಾರದಲ್ಲಿ…

Kanhaiah Kumar

ಇಂಡಿಯಾ ಟುಡೇ ಪತ್ರಕರ್ತ…

ಮೋದಿ ಜೀವನಚರಿತ್ರೆ ಆಧರಿಸಿ…

ಗ್ಯಾಲರಿ

ಫೋಟೋ ಗ್ಯಾಲರಿ

ವಿಡಿಯೋ ಗ್ಯಾಲರಿ

[reendex_video_gallery_slider_shortcode categories="511"…

ಮೀಮ್ಸ್‍

ADVERTISING

ನಿಜ ಚರಿತ್ರೆ

Newsletter

Copyright © 2019 TruthIndia. All Rights Reserved.

×