ಬ್ರೇಕಿಂಗ್ ಸುದ್ದಿ

ಮಾಜಿ ಪ್ರಧಾನಿ ದೇವೇಗೌಡರ ಸಾವು ಬಯಸುವ ಬಿಜೆಪಿಯ ವಿಕೃತಿಯ ಮತ್ತಷ್ಟು ಉದಾಹರಣೆಗಳು

  • ಸಾವು ನೋವಿನ ಬಳಿ
    ಸಂತೋಷವು ಎಂದೂ ಬಾರದು..
    ಸಾವು ಬಯಸುವ ಮನ ತಾನೊಮ್ಮೆ
    ಆ ನೋವು ಸ್ವತಃ ಆಮಂತ್ರಣ ಬಳಿ
    ಬೀಕ್ಷೆ ಕೇಳಿದಂತೆ..

    ಮನುಷ್ಯ ತನ್ನ ವೈರಿಯ ಸಾವಿನ ಸುದ್ದಿ ಕೇಳಿ
    ಪಕ್ಕಕ್ಕೆ ಹೋಗಿ ಕಣ್ಣು ಸವರುವ ಸುಸಂಸ್ಕೃತವೂ
    ನಮ್ಮ ಹೆಮ್ಮೆಯ ಭಾರತ…

    ಮನುಜನಾಗಿ ಬಂದ ಮೇಲೆ
    ಹುಟ್ಟು ಸಾವು ಸಹಜ
    ಬಿಟ್ಟು ಹೋಗುವ ದಿನ
    ಎಷ್ಟು ಕಾಲ ಒಳತಿಗಾಗಿ ಇಟ್ಟಿ..
    ನೀನು ಹೋದ ಮೇಲೆ ನಿನ್ನ ಹೆಸರು
    ಬಾರದು ..
    ನಿನ್ನ ಹೆತ್ತ ತಂದೆ- ತಾಯಿಗೆ ಸಿಮಿತ..
    >ಆನಂದಬಸವ.

leave a reply