ಬ್ರೇಕಿಂಗ್ ಸುದ್ದಿ

ಬಾಂಗ್ಲಾದೇಶ ವಿಮೋಚನೆಯ ಭಾರತ-ಪಾಕಿಸ್ತಾನ ಯುದ್ಧ ಚರಿತ್ರೆ – ಭಾಗ 2

ಪಾಕಿಸ್ತಾನ ಸೇನೆ ‘ಆಪರೇಷನ್ ಸರ್ಚ್‌ಲೈಟ್’ ಎಂಬ ಕಾರ್ಯಾಚರಣೆ ಆರಂಭಿಸಿ, ಹೀನಾತಿಹೀನ ದುಷ್ಕೃತ್ಯಗಳನ್ನು ಎಸಗಿತು. ಸಾಮಾನ್ಯ ನಾಗರಿಕರು, ರಾಜಕೀಯ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಬಂಡುಕೋರರನ್ನು ಹುಡುಹುಡುಕಿ ದಾರುಣವಾಗಿ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಯಿತು. ಮಾರ್ಚ್ 26ರಂದು ಪಾಕಿಸ್ತಾನ ಸೈನ್ಯ ಅವಾಮಿ ಲೀಗ್ ಮುಖ್ಯಸ್ಥ ಶೇಕ್ ಮುಜಿಬುರ್ ರೆಹಮಾನ್ ಅವರನ್ನು ಬಂಧಿಸಿತು. ಮುಜಿಬುರ್ ಅವರನ್ನು ಬಂಧಿಸಲು ಕೆಲವೇ ಹೊತ್ತು ಮುಂದೆ ಮುಜಿಬುರ್ ಸ್ವತಂತ್ರ ಬಾಂಗ್ಲಾದೇಶದ ಘೋಷಣೆಯನ್ನು ಮಾಡಿದ್ದರು. ಮುಜಿಬುರ್ ಅವರನ್ನು ‘ಬಂಗೊಬಂಧು’ (ರಾಷ್ಟ್ರಪಿತ) ಎಂದು ಘೋಷಿಸಲಾಗಿತ್ತು. ಇದೇ ಬಾಂಗ್ಲಾದೇಶೀಯರ ಅಧಿಕೃತ ಸ್ವಾತಂತ್ರ್ಯ ದಿನವೆಂದು ಗುರುತಿಸಲಾಗುತ್ತದೆ.... ಮುಂದೆ ಓದಿ… ದಿನೇಶ್ ಕುಮಾರ್ ದಿನೂ ಬರೆಯುವ ಬಾಂಗ್ಲಾ ವಿಮೋಚನಾ ಯುದ್ಧ ಚರಿತ್ರೆ

leave a reply