ಬ್ರೇಕಿಂಗ್ ಸುದ್ದಿ

ಬಂಡೀಪುರ ಬೆಂಕಿಯಲ್ಲಿ ಅರಳಿದ ಸಾಲು ಪ್ರಶ್ನೆಗಳಿಗೆ ಉತ್ತರಿಸಲಿ ಅರಣ್ಯಭವನ

ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಹುಲಿ ವಾಸಸ್ಥಾನ ಎಂಬ ಹೆಗ್ಗಳಿಕೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ನಾಲ್ಕು ದಿನಗಳಿಂದ ಬೆಂಕಿಯ ರುದ್ರನರ್ತನ ಮುಂದುವರಿದಿದೆ. ಆ ಹಿನ್ನೆಲೆಯಲ್ಲಿ, ಆಗಿರುವ ಅನಾಹುತವನ್ನು ಸರಿಪಡಿಸಲಾಗದಿದ್ದರೂ, ಕನಿಷ್ಠ ಮತ್ತೊಂದು ಕಡೆ ಇಂತಹದ್ದೇ ಅನಾಹುತವಾಗದಂತೆ ತಡೆಯಲಿಕ್ಕಾದರೂ, ಈ ಸಾಲುಸಾಲು ಪ್ರಶ್ನೆಗಳಿಗೆ ‘ಅರಣ್ಯ ಭವನ’ ಉತ್ತರ ಕೊಡಬೇಕಿದೆ.

  • What is the point? Precautions or take a blame? Funny that an outdated, unprofessional piece appears as news report.

    By the by check the photos circulating around in the name of Bandipura Fire incident if you really want to chase Fake News around here.

leave a reply