ಬ್ರೇಕಿಂಗ್ ಸುದ್ದಿ

ಭಾರತೀಯ ವಾಯುಪಡೆಯ ಪ್ರತಿದಾಳಿ: ವೈರಲ್ ಆದ ಯೂಟ್ಯೂಬ್ ವಿಡಿಯೋ ಗೇಮ್‍!

ಭಾರತದ ಯೋಧರ ಹತ್ಯೆ ನಡೆಸಿರುವ ಜೈಶ್-ಎ-ಮೊಹಮದ್ ಉಗ್ರರಿಗೆ ತಕ್ಕ ಶಾಸ್ತಿಯಾಗಬೇಕೆಂದು ಪ್ರತಿಯೊಬ್ಬ ಭಾರತೀಯನೂ ಬಯಸುತ್ತಾನೆ. ಆದರೆ ಭಾರತದ ಸೇನೆಯು ಒಂದು ದಾಳಿ ನಡೆಸಿದಾಗ ಶತ್ರು ಪಡೆಯಲ್ಲಿ ಆಗಿರುವ ನಷ್ಟವನ್ನು ಜನತೆಗೆ ಹೇಳುವಾಗ ಮಾಧ್ಯಮಗಳು ವಸ್ತುನಿಷ್ಟತೆ ಪ್ರದರ್ಶಿಸಬೇಕಾಗುತ್ತದೆ. ಜನಸಾಮಾನ್ಯರು ಪತ್ರಕರ್ತರಿಂದ ಬಯಸುವುದು ವಸ್ತುನಿಷ್ಠತೆಯನ್ನೇ ಹೊರತು ಟಿ ಆರ್ ಪಿ ಗಾಗಿ ಹೇಳುವ ಅತಿರಂಜಿತ ಸುದ್ದಿಗಳನ್ನಲ್ಲ

leave a reply