ಬ್ರೇಕಿಂಗ್ ಸುದ್ದಿ

ವಾಯುಪಡೆಯ ಪ್ರತಿದಾಳಿ ಗುರಿ ತಲುಪುವಲ್ಲಿ ಸಫಲವಾಗಲಿಲ್ಲವೇ??

ರಾಯ್ಟರ್ಸ್ ಮತ್ತು ಬಿಬಿಸಿ ಸುದ್ದಿ ಸಂಸ್ಥೆಗಳು ಈ ವಾಯುದಾಳಿ ನಡೆದ ಕೆಲ ಹೊತ್ತಿನಲ್ಲೇ ಸ್ಥಳೀಯರನ್ನು ಮಾತನಾಡಿಸಿ ವರದಿ ದಾಖಲಿಸಿದ್ದವು. ಗ್ರಾಮಸ್ಥರು ಮತ್ತು ಪ್ರತ್ಯಕ್ಷದರ್ಶಿಗಳು ಹೇಳುವುದನ್ನೆಲ್ಲಾ ವಿಶ್ಲೇಷಣೆಗೆ ಒಳಪಡಿಸಿದರೆ ಭಾರತ ನಡೆಸಿದ ವೈಮಾನಿಕ ದಾಳಿ ತನ್ನ ಗುರಿಯನ್ನು ತಲುಪುವಲ್ಲಿ ವಿಫಲವಾಗಿದ್ದು, ಬಾಂಬುಗಳು ಮದರಸಾದಿಂದ ಸುಮಾರು ಒಂದು ಕಿ.ಮೀ. ಹಿಂದೆಯೇ ಸ್ಫೋಟಗೊಂಡಿವೆ ಎಂಬುದಾಗಿ ರಾಯ್ಟರ್ಸ್ ವರದಿ ಮಾಡಿದೆ.

leave a reply