ಬ್ರೇಕಿಂಗ್ ಸುದ್ದಿ

ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಯೋಧರ ರಾಜಕೀಯ ಬಳಕೆ:  ಬಿಜೆಪಿಯ ನಡೆಗೆ ಪ್ರತಿಪಕ್ಷಗಳ ಟೀಕೆ

ಸಾಹಸ, ಧೈರ್ಯ, ಪರಾಕ್ರಮ ತೋರಿದ ಹಾಗೂ ಹುತಾತ್ಮರಾದ ಯೋಧರ ಹೆಸರಲ್ಲಿ ಕೇಂದ್ರದ ಆಡಳಿತ ಪಕ್ಷ ನಡೆಸುತ್ತಿರುವ ನೀಚ ರಾಜಕೀಯದ ವಿರುದ್ಧ ಎಲ್ಲಾ ಪಕ್ಷಗಳೂ ಕಿಡಿಕಾರಿದೆ. ಅಲ್ಲದೇ, ರಾಷ್ಟ್ರೀಯ ಭದ್ರತಾ ಮುಖ್ಯಸ್ಥರು  ಇಂತಹ ಸಂಕುಚಿತ ಮನಸ್ಸಿನ ರಾಜಕೀಯಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದೆ.

leave a reply