ಬ್ರೇಕಿಂಗ್ ಸುದ್ದಿ

ಭಾರತ ಸರ್ಕಾರ ಸೇನಾಪಡೆಗಳನ್ನು ತನ್ನ ಪ್ರಚಾರಕ್ಕಾಗಿ ಏಕೆ ಬಳಸಿಕೊಂಡಿತು?

ಭಾವೋದ್ವೇಗಗಳು ಬಹುಶಃ ಈ ಹೊತ್ತಿಗೆ ಕೊನೆ ಕಂಡಿರಬಹುದೆಂದು ನನ್ನ ಭಾವನೆ. ಉನ್ನತ್ತ ಸ್ಥಿತಿಯಲ್ಲಿರುವವರು ತಣ್ಣಗಾಗಲಿಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು. ಆದರೆ 16 ಗಂಟೆಗಳ ಅರ್ಥರಹಿತವಾದ ಸಂಭ್ರಮಾಚರಣೆಯ ನಂತರ ತಣ್ಣನೆಯ, ಸೌಮ್ಯವಾದ ತರ್ಕದ ಹಿನ್ನೆಲೆಯಲ್ಲಿ ಈ ದಾಳಿಯನ್ನು ವಿಶ್ಲೇಷಣೆಗೆ ಒಳಪಡಿಸಬೇಕಿದೆ.

ರಾಜೀವ್ ತ್ಯಾಗಿ

  • ನಮ್ಮ ರಾಜಕೀಯ ಪಕ್ಷಗಳಿಗೆ ದೇಶಕ್ಕಿಂತ ತಮ್ಮ ಪಕ್ಷ ಬೆಳೆಸೋದು ಮುಖ್ಯ ವಾಗಿದೆ.ಜನರೂ ಅಷ್ಟೇ

leave a reply