ಬ್ರೇಕಿಂಗ್ ಸುದ್ದಿ

ಜಾರ್ಖಂಡ್ ಆದಿವಾಸಿಗಳ ಬೃಹತ್ ಪ್ರತಿಭಟನೆ, ಕೇಂದ್ರಕ್ಕೆ ಛೀಮಾರಿ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ, ನಮ್ಮ ಪೂರ್ವಿಕರ ಕಾಲದಿಂದಲೂ ಕಾಡಿನಲ್ಲೇ ನೆಲೆಸಿದ್ದ ಲಕ್ಷಾಂತರ ಜನರನ್ನು ಸ್ಥಳಾಂತರಿಸಲು ಒತ್ತಡ ಹೇರುತ್ತಿದೆ. ಇದು ಕೇಂದ್ರ ಸರ್ಕಾರದ ದರ್ಪದ ಆದೇಶ: ಬುಡಕಟ್ಟು ಆದಿವಾಸಿಗಳ ಆಕ್ರೋಶದ ನುಡಿ

leave a reply