ಬ್ರೇಕಿಂಗ್ ಸುದ್ದಿ

ಒಳಚರಂಡಿ ಸ್ವಚ್ಛತೆಗೆ ಯಾಂತ್ರೀಕೃತ ವಾಹನ: ಕೇಜ್ರೀವಾಲ್ ಇಚ್ಚಾಶಕ್ತಿ ಇತರರಿಗೆ ಮಾದರಿ

ಒಳಚರಂಡಿ ಸ್ವಚ್ಚಗೊಳಿಸುವಿಕೆಯು ಮುನುಶ್ಯನ ದೈಹಿಕ ಶ್ರಮವನ್ನಾದರಿಸಿರುವುದು ಮತ್ತು ಅದು ಶೋಷಿತರ ಪಾಲಿನ ಕಸುಬು ಆಗಿರುವುದು ಇಂದಿನ ಭಾರತದ ದುರಂತಗಳಲ್ಲಿ ಒಂದಾಗಿರುವ ಸಂದರ್ಬದಲ್ಲಿ ಇದಕ್ಕೊಂದು ಬದಲಿ ಯಂತ್ರ ಬಂದಿದೆ ಎಂದರೆ ಅದು ಅಚ್ಚರಿಯ ಘಟನೆ ಮತ್ತು ಶೋಷಣೆಯಿಂದ ಬಿಡುಗಡೆಯ ಸುದ್ದಿಯೂ ಹೌದು... ಎನ್ನುತ್ತಾರೆ ಚಿಂತಕ, ಸಾಮಾಜಿಕ ಕಾರ್ಯಕರ್ತ ಬಿ.ಶ್ರೀಪಾದ ಭಟ್

leave a reply