ಬ್ರೇಕಿಂಗ್ ಸುದ್ದಿ

ಮಂಗನ ಕಾಯಿಲೆ ಮತ್ತೆ ಉಲ್ಬಣ, ಜಡ್ಡುಗಟ್ಟಿದ ಜಿಲ್ಲಾಡಳಿತಕ್ಕೆ ಬೇಕು ಲಸಿಕೆ

ಮಲೆನಾಡಿನಲ್ಲಿ ಭೀಕರ ಮಂಗನಕಾಯಿಲೆ ಮತ್ತೊಮ್ಮೆ ತನ್ನ ರುದ್ರನರ್ತನ ಆರಂಭಿಸಿದೆ. ಇದೀಗ ಕೇವಲ ನಾಲ್ಕು ದಿನದಲ್ಲಿ ನಾಲ್ವರು ರೋಗಕ್ಕೆ ಬಲಿಯಾಗಿದ್ದಾರೆ. ಇನ್ನೂ ಸಹ್ಯಾದ್ರಿ ಉತ್ಸವದ ಗುಂಗಿನಲ್ಲೇ ಇರುವ, ಉತ್ಸವ ಮುಗಿದ ತಿಂಗಳು ಕಳೆದರೂ ಅದರ ಹೆಸರಲ್ಲಿ ಔತಣಕೂಟಗಳಲ್ಲಿ ಮುಳುಗಿರುವ ಜಿಲ್ಲಾಡಳಿತ ಅಮಾಯಕ ಜನರ ಜೀವಕ್ಕೂ ಬೆಲೆ ಇದೆ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ?

leave a reply