ಬ್ರೇಕಿಂಗ್ ಸುದ್ದಿ

ಕಾಶ್ಮೀರಿ ವ್ಯಾಪಾರಿಗಳ ಮೇಲೆ ಕೇಸರಿ ಗೂಂಡಾಗಳ ಹಲ್ಲೆ: ಬಂಧನ

ಕಾಶ್ಮೀರದ ಜನರನ್ನು ಭಾರತೀಯರು ಎಂದು ನೋಡದೇ, ಅವರಲ್ಲಿ ಅಭದ್ರತೆ ಸೃಷ್ಟಿಸುತ್ತಿರುವ ಜನರ ವಿರುದ್ಧ ಕೆಲವು ನಿವೃತ್ತ ಸೇನಾ ಅಧಿಕಾರಿಗಳು ಧ್ವನಿ ಎತ್ತಿದ್ದರು. ಆ ನಂತರದಲ್ಲಿ ಈ ಘಟನೆಗಳನ್ನು ಗಮನಕ್ಕೆ ತೆಗೆದುಕೊಂಡ ಸರ್ವೋಚ್ಛ ನ್ಯಾಯಾಲಯವು ಕಾಶ್ಮೀರಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿತ್ತು.

leave a reply