ಬ್ರೇಕಿಂಗ್ ಸುದ್ದಿ

‘ಅಸ್ಪೃಶ್ಯ’ನಾಗಿ ಬದುಕುವಾಗ ಆತ್ಮಸ್ಥೈರ್ಯವೇ ಕುಗ್ಗಿಹೋಗುತ್ತದೆ, ಅದನ್ನು ಪುನಃ ಗಳಿಸಿಕೊಳ್ಳುವುದು ಒಂದು ಪವಾಡ: ಬೆಜ್ವಾಡ ವಿಲ್ಸನ್ ಮನದಾಳದ ಮಾತುಗಳು

ನಮ್ಮಲ್ಲಿ ಸಹೋದರತ್ವವಿದೆ, ಭಾವನಾತ್ಮಕತೆಯೂ ಇದೆ. ಆದರೆ ಮಾನ್ಯುವಲ್ ಸ್ಕ್ಯಾವೆಂಜರ್ ಗಳು ಚರಂಡಿಗಳಲ್ಲಿ ಬಿದ್ದು ಸಾಯುತ್ತಿರುವಾಗ, ನಮಗೆ ಯಾವುದೇ ಭಾವನೆಗಳೂ ಚಿಮ್ಮುವುದಿಲ್ಲ, ಕಣ್ಣೀರು ಹರಿಯುವುದಿಲ್ಲ, ಬಾಯಿಂದ ಒಂದು ಪದವೂ ಹೊರಹೊಮ್ಮುವುದಿಲ್ಲ!

2 Comments

  • ಸರ್ ನೀವು ಬರೆದಿರುವ ಈ ಮಾಹಿತಿ ತುಂಬ ಚೇನಾಗಿದೆ ಸರ್ ಆದರೆ ನಮ್ಮ ಜನರು ಈ ಕೆಲಸವನ್ನು ಬಿಟ್ಟರೆ ಸತ್ತೋಯ್ತಿವಿ ಅಂತರಲ್ಲ ಸರ್

    • ಹಾಗೆ ಹೇಳುವವರಿಗೆ ಆತ್ಮಸ್ಥೈರ್ಯ ನೀಡುವ ಕೆಲಸ ಆಗಬೇಕು. ಅಂತಹ ಆತ್ಮಸ್ಥೈರ್ಯ ನೀಡಲೆಂದೇ ಗಲವು ದಶಕಗಳಿಂದ ಸಫಾಯಿ ಕರ್ಮಚಾರಿ ಆಂದೋಲನವನ್ನು ಬೆಜ್ವಾಡಾ ನಡೆಸುತ್ತಿದ್ದಾರೆ

leave a reply