ಬ್ರೇಕಿಂಗ್ ಸುದ್ದಿ

ಚುನಾವಣಾ ಆಯೋಗಕ್ಕೆ ಭಾರತೀಯ ನೌಕಾಪಡೆಯ ಮುಖ್ಯಸ್ಥ (ನಿವೃತ್ತ) ಅಡ್ಮಿರಲ್ ರಾಮದಾಸ್ ಅವರು ಬರೆದ ಬಹಿರಂಗ ಪತ್ರ

ಈ ಕೂಡಲೇ ಚುನಾವಣಾ ಆಯೋಗವು ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ರಾಜಕೀಯ ಪಕ್ಷಗಳಿಗೆ ಒಂದು ಪ್ರಬಲ ಸಂದೇಶ ನೀಡಿ, ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಯಾವುದೇ ಸಾಮಗ್ರಿ/ವರದಿ ಅಥವಾ ಮಾಹಿತಿಯನ್ನಾಗಲೀ, ಫೋಟೋಗಳನ್ನಾಗಲೀ ಚುನಾವಣಾ ಪ್ರಚಾರಕ್ಕೆ ದುರ್ಬಳಕೆ ಮಾಡಿಕೊಳ್ಳಕೂಡದು ಎಂದು ಆದೇಶಿಸಬೇಕು ಎಂದು ಆಗ್ರಹಪಡಿಸುತ್ತಿದ್ದೇನೆ.

leave a reply