ಬ್ರೇಕಿಂಗ್ ಸುದ್ದಿ

ರಾಫೇಲ್ ದಾಖಲೆ ಕಳವು ಬೆನ್ನಲ್ಲೇ ಮತ್ತೊಂದು ಬಹುಕೋಟಿ ಹಗರಣದ ದಾಖಲೆ ಭಸ್ಮ!

ವಿಶೇಷ ಚೇತನರಿಗೆ ಸೌಲಭ್ಯ ಕಲ್ಪಿಸುವ ‘ಅಕ್ಸೆಸ್ಸಿಬಲ್ ಇಂಡಿಯಾ’ ಎಂಬ ಬಹುಕೋಟಿ ಅಭಿಯಾನದಲ್ಲಿ ಭಾರೀ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ ಯೋಜನೆಯ ಲೆಕ್ಕಪರಿಶೋಧನಾ ವರದಿಯನ್ನು ಇಡಲಾಗಿದ್ದ ದೆಹಲಿಯ ‘ಅಂತ್ಯೋದಯ ಭವನ’ದ ಐದನೇ ಮಹಡಿಗೆ ದಿಢೀರ್ ಬೆಂಕಿ ಬಿದ್ದಿದೆ. ಬಹುಕೋಟಿ ಹಗರಣವನ್ನು ಸಾಕ್ಷ್ಯಸಹಿತ ಮುಚ್ಚಿಹಾಕುವ ಹುನ್ನಾರವೇ ಈ ಬೆಂಕಿ ? ಎಂಬ ಪ್ರಶ್ನೆ ಇದೀಗ ಎದ್ದುಕೂತಿದೆ.

leave a reply