ಬ್ರೇಕಿಂಗ್ ಸುದ್ದಿ

ಬೆಂಗಳೂರು ಸೆಂಟ್ರಲ್ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್ ಸೂಕ್ತ ಆಯ್ಕೆ: ಪ್ರಗತಿಪರರ ಇಂಗಿತ

ಇಂದು ಬೆಂಗಳೂರಿನ ಪ್ರೆಸ್‍ ಕ್ಲಬ್‍ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಪ್ರೊ.ಬಾಬು ಮ್ಯಾಥ್ಯು, ಡಾ.ವಿಜಯಮ್ಮ, ಹಾಗೂ ಸ್ವರಾಜ್ ಪಕ್ಷದ ದೊಡ್ಡಿಪಾಳ್ಯ ನರಸಿಂಹ ಮೂರ್ತಿ, ಕಾಂಗ್ರೆಸ್, ಜೆ.ಡಿ.ಎಸ್, ಬಿಜೆಪಿ ಸೇರಿದಂತೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳೂ ಪ್ರಕಾಶ್ ರಾಜ್ ಅವರಿಗೆ ಬೆಂಬಲ ನೀಡಬೇಕು ಎಂದು ವಿನಂತಿಸಿದರು.

leave a reply