ಬ್ರೇಕಿಂಗ್ ಸುದ್ದಿ

ರೇವಣ್ಣನವರ ಅನಾಗರಿಕ ಹೇಳಿಕೆಯ ಸುತ್ತ…

ಹೆಣ್ಣನ್ನು ನಾಲ್ಕು ಗೋಡೆಯೊಳಗೆ ಬಂಧಿಸಿಡುವ, ಗಂಡಿನ ಅಡಿಯಾಳಾಗಿಯೇ ಉಳಿಸುವ ದೊಡ್ಡ ಸಂಚಿದು. ಗೊಡ್ಡು ಕಂದಾಚಾರಗಳಿಗೆ ತಾವಷ್ಟೇ ಬಲಿಯಾಗದೇ ಇಡೀ ಸಮಾಜವನ್ನೇ ಬಲಿಕೊಡುವ ಆಲೋಚನಾ ಕ್ರಮವಿದು.

leave a reply