ಬ್ರೇಕಿಂಗ್ ಸುದ್ದಿ

ವಾರಣಾಸಿಯಲ್ಲಿ ಸ್ಪರ್ಧಿಸಿ ಮೋದಿಯನ್ನು ಸೋಲಿಸುತ್ತೇನೆ: ಭೀಮ್ ಆರ್ಮಿಯ ಚಂದ್ರಶೇಖರ್ ಆಝಾದ್ ರಾವಣ್ ಘೋಷಣೆ

ಚಂದ್ರಶೇಖರ್ ರಾವಣ್ ಅವರ ಭೀಮ್ ಆರ್ಮಿ ಯೋಗಿ-ಮೋದಿಯ ಬಿಜೆಪಿ ಸರ್ಕಾರದ ವಿರುದ್ಧ ನಡೆಸಿದ ಬಿರುಸಿನ ಹೋರಾಟಗಳಿಂದಾಗಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದು ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಿಎಸ್‍ ಪಿ ಬೆಂಬಲಿಗರು ಚಂದ್ರಶೇಖರ್ ರಾವಣ್ ಅವರನ್ನು ಪ್ರತಿಸ್ಪರ್ಧಿಯಾಗಿ ನೋಡುತ್ತಿದ್ದಾರೆ

leave a reply