ಬ್ರೇಕಿಂಗ್ ಸುದ್ದಿ

ಎಂಟರ ಪೈಕಿ ನಾಲ್ಕರಲ್ಲಿ ಪಕ್ಕಾ, ಇನ್ನುಳಿದ ಕಡೆ ಇನ್ನೂ ಇಲ್ಲ ಸ್ಪಷ್ಟತೆ!

ಜೆಡಿಎಸ್ ಪಡೆದುಕೊಂಡಿರುವ ಎಂಟು ಲೋಕಸಭಾ ಕ್ಷೇತ್ರಗಳ ಪೈಕಿ ಸದ್ಯಕ್ಕೆ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ನ ತೆನೆ ಹೊರುವ ಮುಖಗಳು ನಿಚ್ಛಳವಾಗಿವೆ. ಇನ್ನುಳಿದಂತೆ ದೇವೇಗೌಡರು ಯಾವುದಾದರೂ ಒಂದು ಕಡೆ ಕಣಕ್ಕಿಳಿಯುವುದು ಖಚಿತ. ಉಳಿದ ನಾಲ್ಕು ಕ್ಷೇತ್ರಗಳ ಪೈಕಿ ಉತ್ತರಕನ್ನಡ ಹೊರುತುಪಡಿಸಿ ತುಮಕೂರು, ವಿಜಯಪುರ ಹಾಗೂ ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿ ಎಂಬುದು ಇನ್ನೂ ಕುತೂಹಲವಾಗಿಯೇ ಉಳಿದಿದೆ.

leave a reply