ಬ್ರೇಕಿಂಗ್ ಸುದ್ದಿ

ಸಂಸದ ಪ್ರತಾಪ ಸಿಂಹನ ಚುನಾವಣಾ ಪ್ರಚಾರಕ್ಕೆ ಅಂಚೆ ಇಲಾಖೆಯ ದುರ್ಬಳಕೆ: ಅಂಚೆ ಆಧಿಕಾರಿಗೆ ನೋಟೀಸ್

ಮೈಸೂರಿನ 22ಅಂಚೆ ಕಚೇರಿಗಳ ವ್ಯಾಪ್ತಿಯಲ್ಲಿ ಪ್ರತಿಯೊಂದು ಮನೆಗೂ ಸಂಸದ ಪ್ರತಾಪ್ ಸಿಂಹ ಅವರ ‘ಸಾಧನೆ’ ಕುರಿತ ಪುಸ್ತಿಕೆಯನ್ನು ತಲುಪಿಸಲು ಅಂಚೆ ಅಧಿಕಾರಿ ಆದೇಶ ನೀಡಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ.

leave a reply