ಬ್ರೇಕಿಂಗ್ ಸುದ್ದಿ

ರಾಜಕೀಯದ ಮೋದೀಕರಣ, ಆರ್ಥಿಕತೆಯ ಅಂಬಾನೀಕರಣ, ಮಾಧ್ಯಮದ ಅರ್ನಬ್ ಗೋಸ್ವಾಮೀಕರಣ, ಇದೇ ಫ್ಯಾಸಿಸಂ: ಶಿವಸುಂದರ್

ಶಿವಸುಂದರ್ ನಾಡಿನ ಪ್ರಖರ ಚಿಂತಕರಲ್ಲೊಬ್ಬರು. ಇಂದು ಉಡುಪಿಯಲ್ಲಿ ನಡೆದ ಸರ್ವಜನೋತ್ಸವ ಕಾರ್ಯಕ್ರಮದಲ್ಲಿ ಸಮಕಾಲೀನ ಭಾರತೀಯ ಸಮಾಜದ ಬಿಕ್ಕಟ್ಟುಗಳ ಕುರಿತು ಮನೋಜ್ಞವಾಗಿ ಮಾತನಾಡಿದರು. ಅವರು ಆಡಿದ ಮಾತುಗಳಲ್ಲಿ ಅನೇಕ ಮೌಲಿಕ ಸಂಗತಿಗಳಿರುವ ಕಾರಣದಿಂದ ಇಡೀ ಭಾಷಣದ ಬರೆಹರೂಪವನ್ನು ಟ್ರೂಥ್ ಇಂಡಿಯಾ ಕನ್ನಡ ಒಂದೇ ಕಂತಿನಲ್ಲಿ ಪ್ರಕಟಿಸುತ್ತಿದೆ.

leave a reply