ಬ್ರೇಕಿಂಗ್ ಸುದ್ದಿ

ಟಿಕೆಟ್ ಹಂಚಿಕೆ: ಮುಂದಿನ ಮೂರು ದಿನ ಮೂರೂ ಪಕ್ಷಗಳಿಗೆ ಅಕ್ಷರಶಃ ಅಗ್ನಿಪರೀಕ್ಷೆ!

ಒಂದು ವೇಳೆ ಯಡಿಯೂರಪ್ಪ ಅವರೇ ಹೇಳಿದಂತೆ 22 ಸ್ಥಾನ ಗೆಲ್ಲಲಾಗದಿದ್ದರೂ ಕನಿಷ್ಠ ಹಾಲಿ ಇರುವ 16 ಸ್ಥಾನವನ್ನಾದರೂ ಉಳಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ, ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ದುರ್ದಿನಗಳು ಮತ್ತೊಮ್ಮೆ ಆರಂಭವಾಗುವುದು ನಿಶ್ಚಿತ.

leave a reply