ಬ್ರೇಕಿಂಗ್ ಸುದ್ದಿ

ಹೈ ವೋಲ್ಟೇಜ್ ಹಣಾಹಣಿಯ ಕಣದಲ್ಲಿ ಜ್ವಲಂತ ವಿಷಯಗಳು ಮೂಲೆಗುಂಪು

ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳ ನಡುವಿನ ಕದನ ಕಣವಾಗಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಸದ್ಯ ಬಿಜೆಪಿ ತಂತ್ರಗಾರಿಕೆ ಬಲಿಯಾಗುತ್ತಿರುವ ಪ್ರತಿಪಕ್ಷಗಳು ಕೂಡ ಅದು ಪ್ರಸ್ತಾಪಿಸಿದ ವಿಷಯಗಳನ್ನೇ ಪ್ರಸ್ತಾಪಿಸುವ, ಅದರ ವಾದಗಳಿಗೆ ತಿರುಗೇಟು ನೀಡುವ ಮೂಲಕ, ತನ್ನ ಎದುರಾಳಿ ತೋಡುತ್ತಿರುವ ಖೆಡ್ಡಾದಲ್ಲಿ ಬೀಳುತ್ತಿವೆ. ಹಾಗಾಗಿ, ಈ ಬಾರಿಯ ಚುನಾವಣೆ ಶಿವಮೊಗ್ಗ ಕ್ಷೇತ್ರದ ಮಟ್ಟಿಗೆ ಯಾವ ವಿಷಯಗಳ ಸುತ್ತ ಸುತ್ತಬೇಕಿತ್ತೋ, ಆ ವಿಷಯಗಳು ಸಂಪೂರ್ಣ ಮೂಲೆಗುಂಪಾಗುವ ಸೂಚನೆ ಇದ್ದು, ಸದ್ಯ ಸ್ಥಳೀಯವಾಗಿ ಅಪ್ರಸ್ತುತವಾಗಿರುವ ಸಂಗತಿಗಳೇ ಚುನಾವಣಾ ಕಣವನ್ನು ಆಳುತ್ತಿವೆ.

leave a reply