ಬ್ರೇಕಿಂಗ್ ಸುದ್ದಿ

ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಬಿಜೆಪಿ ಸೋಲಿಸುವುದೇ ನಮ್ಮ ಆದ್ಯತೆ: ಮಾಜಿ ಪಿಎಂ, ಮಾಜಿ ಸಿಎಂ ಜಂಟಿ ಘೋಷಣೆ

ಇದು ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾದ ನಂತರ ತೆಗೆದುಕೊಂಡ ನಿರ್ಧಾರವಲ್ಲ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ವೇಳೆಯಲ್ಲೇ ಎರಡು ಪಕ್ಷಗಳ ನಡುವೆ ಆಗಿದ್ದ ಹೊಂದಾಣಿಕೆ ಇದು.

leave a reply