ಬ್ರೇಕಿಂಗ್ ಸುದ್ದಿ

ರಾಜಕೀಯ ದಿಕ್ಸೂಚಿ ಉತ್ತರಪ್ರದೇಶದಲ್ಲಿ ಬಲಗೊಳ್ಳುತ್ತಿದೆ ‘ಪ್ರಿಯಾಂಕಾ ಬೆಹನ್’ ಬಿರುಗಾಳಿ!

ಲಖನೌ ರೋಡ್ ಶೋನಿಂದ ಈಗಿನ ಗಂಗಾಯಾತ್ರೆಯವರೆಗೆ, ದೇಶದ ಅಧಿಕಾರ ಚುಕ್ಕಾಣಿಯ ಭವಿಷ್ಯ ಬರೆಯುವ ಉತ್ತರಪ್ರದೇಶದ ನೆಲದಲ್ಲಿ ’ಪ್ರಿಯಾಂಕಾ ಬೆಹನ್’ ಬಿರುಗಾಳಿ ವೇಗ ಪಡೆಯುತ್ತಿದ್ದು, ಬಿಜೆಪಿ ಮತ್ತು ಸ್ವತಃ ನರೇಂದ್ರ ಮೋದಿಯವರ ಪಾಲಿಗೆ ಭವಿಷ್ಯದ ದಿನಗಳು ಹೀಗೆಯೇ ಇರಲಾರವು ಎಂಬ ಸಂದೇಶವನ್ನಂತೂ ರವಾನಿಸಿದೆ. ಗಂಗೆಯ ಮೇಲಿನ ‘ಇಂದಿರಾ ಗಾಂಧಿ-2’ ಯಾತ್ರೆ, ರಾಜಕೀಯ ಬಿಕ್ಕಟ್ಟಿನ ಉಬ್ಬರವಿಳಿತಗಳ ಮೀರಿ ಕಾಂಗ್ರೆಸ್ಸನ್ನು ಯಶಸ್ವಿಯಾಗಿ ದಡಮುಟ್ಟಿಸುವುದೇ ಎಂಬುದನ್ನು ಕಾದುನೋಡಬೇಕಿದೆ.

leave a reply