ಬ್ರೇಕಿಂಗ್ ಸುದ್ದಿ

ನರೇಂದ್ರ ಮೋದಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿದ್ದಾರೆಯೇ ಇಲ್ಲವೇ? – ಇದೇ ಈ ಸಲದ ಚುನಾವಣಾ ವಿಷಯ: ತೃಣಮೂಲ ಸಂಸದ ಡೆರೆಕ್ ಓ’ಬ್ರಿಯೆನ್ ಸಂದರ್ಶನ

ಸಮಕಾಲೀನ ಸಮಸ್ಯೆಗಳು,  ಕಣ್ಣೆದುರಿನ ವಾಸ್ತವ  ಪ್ರಶ್ನೆಗಳಿಗೆ ಬಿಜೆಪಿ ಪಕ್ಷದ ಬಳಿ ಉತ್ತರವಿಲ್ಲ, ಆದ್ದರಿಂದ ಚುನಾವಣೆಯನ್ನು ಬಿಜೆಪಿ ಘೋಷಣೆಗಳಾಗಿ ಪರಿವರ್ತಿಸಲು ಮುಂದಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ ಟೀಕಿಸಿದ್ದಾರೆ.   

leave a reply