ಬ್ರೇಕಿಂಗ್ ಸುದ್ದಿ

ಅರುಣಾಚಲ ಪ್ರದೇಶ: ಇಬ್ಬರು ಸಚಿವರು, 6 ಶಾಸಕರು ಸೇರಿ 27 ಬಿಜೆಪಿ ನಾಯಕರ ಸಾಮೂಹಿಕ ರಾಜಿನಾಮೆ

ಬಿಜೆಪಿ ತನ್ನ ಸುಳ್ಳು ಭರವಸೆಗಳ ಮೂಲಕ ಹಿಂದೆ ಹೊಂದಿದ್ದ ವರ್ಚಸ್ಸನ್ನು ಕಳೆದುಕೊಂಡಿದೆ. ನಾವು ಕೇವಲ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ರಾಜ್ಯದಲ್ಲಿ ಎನ್ ಪಿಪಿ ಸರ್ಕಾರವನ್ನು ರಚಿಸಿಯೇ ತೀರುತ್ತೇವೆ ಎಂದು ಗೃಹ ಸಚಿವ ಕುಮಾರ್ ವಾಯಿ ಪಣ ತೊಟ್ಟಿದ್ದಾರೆ.

leave a reply