ಬ್ರೇಕಿಂಗ್ ಸುದ್ದಿ

ಪತ್ರಿಕಾ ರಂಗದಲ್ಲಿ ಸ್ತ್ರೀ -ಪುರುಷ ತಾರತಮ್ಯ ಹೆಚ್ಚಾಗಿದೆ: ಕಲ್ಪನಾ ಶರ್ಮ

ಕರ್ನಾಟಕ ಪತ್ರಕರ್ತೆಯರ ಸಂಘದ ಉದ್ಘಾಟನಾ ಸಮಾರಂಭ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಮೂಲಕ ಕರ್ನಾಟಕ ಮಾಧ್ಯಮ ಲೋಕದ ಐತಿಹಾಸಿಕ ಘಟನೆಯೊಂದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿಯಾಯಿತು.

leave a reply