ಬ್ರೇಕಿಂಗ್ ಸುದ್ದಿ

ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುತ್ತಾರಂತೆ ತಮಿಳುನಾಡಿನ ಈ 111  ರೈತರು!

ಎಲ್ಲಾ ಬ್ಯಾಂಕುಗಳು ಸಾಲ ಮನ್ನಾ ಮಾಡಬೇಕು, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಒದಗಿಸಬೇಕು, ನೀರಿನ ಪೂರೈಕೆಗಾಗಿ ನದಿಗಳನ್ನು ಜೋಡಿಸಬೇಕು, 60 ವರ್ಷ ಮೇಲ್ಪಟ್ಟ ರೈತರಿಗೆ 5000 ರೂ.ಗಳ ಪಿಂಚಣಿ ನೀಡಬೇಕು, ಇತ್ಯಾದಿಗಳು ಇವರ ಹಕ್ಕೊತ್ತಾಯಗಳಿವೆ.

leave a reply