ಬ್ರೇಕಿಂಗ್ ಸುದ್ದಿ

ತುಮಕೂರು ಕಠಿಣ ಕಣದಲ್ಲಿ ಈ ಬಾರಿ ದೇವೇಗೌಡರ ಅದೃಷ್ಟಪರೀಕ್ಷೆ

ಕನಕಪುರದ ವಿಫಲ ಪ್ರಯೋಗದ ಬಳಿಕ ಜೆಡಿಎಸ್ ವರಿಷ್ಠ ದೇವೇಗೌಡರು, ಮತ್ತೊಮ್ಮೆ ತಮ್ಮ ತವರು ಕ್ಷೇತ್ರವನ್ನು ತೊರೆದು ಹೊಸ ಕ್ಷೇತ್ರವೊಂದರಲ್ಲಿ ಅದೃಷ್ಟಪರೀಕ್ಷೆಗೆ ಇಳಿಯುತ್ತಿದ್ದಾರೆ. ಗೌಡರು ಸೋಮವಾರ ನಾಮಪತ್ರ ಸಲ್ಲಿಸಲಿದ್ದು, ಅಂದೇ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಮುದ್ದುಹನುಮೇಗೌಡರೂ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಒಟ್ಟಾರೆ, ತುಮಕೂರು ಕದನಕಣ ಈ ಬಾರಿ ಎಲ್ಲರ ಗಮನ ಸೆಳೆದಿದೆ.

leave a reply