ಬ್ರೇಕಿಂಗ್ ಸುದ್ದಿ

ಉರಿ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ವಂಚಿಸಿತೇ ಮೋದಿ ಸರ್ಕಾರ?

ಉರಿ ಘಟನೆ ನಡೆದು ಮೂರು ವರ್ಷಗಳಾದ ನಂತರವೂ ಅಂದು ಕೇಂದ್ರ ಸರ್ಕಾರ ನೀಡಿದ್ದ ಭರವಸೆ ಹಾಗೂ ಪರಿಹಾರ ಧನಕ್ಕಾಗಿ ಕಾದು ಕುಳಿತಿವೆ ಈ ಕುಟುಂಬಗಳು. ಮಾತ್ರವಲ್ಲ ಅದಕ್ಕಾಗಿ ಸಾಕಷ್ಟು ಹೋರಾಟಗಳನ್ನೂ ನಡೆಸುತ್ತಿವೆ.  ಆದರೆ ಸರ್ಕಾರ ಮಾತ್ರ ನೀಡಿದ್ದ ಒಂದೇ ಒಂದು ಭರವಸೆಯನ್ನೂ ಈಡೇರಿಸದೆ ತನ್ನ ಸರ್ಕಾರದ ಅವಧಿಯನ್ನು ಮುಗಿಸಿಕೊಂಡು ಮತ್ತೊಂದು ಚುನಾವಣೆಗೆ ಸಿದ್ಧವಾಗಿದೆ.

leave a reply