ಬ್ರೇಕಿಂಗ್ ಸುದ್ದಿ

ಐಟಿ ದಾಳಿ ಹಿನ್ನೆಲೆ: ಮೈತ್ರಿ ಪಕ್ಷಗಳ ಪ್ರತಿಭಟನೆ, ಮೋದಿ ವಿರುದ್ಧ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ವಾಗ್ದಾಳಿ

“ಐಟಿ ಇಲಾಖೆಯ ಮುಖ್ಯಸ್ಥ ಬಾಲಕೃಷ್ಣ ಮೋದಿ ಸರ್ಕಾರದ ಕೈಬೊಂಬೆಯಾಗಿದ್ದಾರೆ. ಅಧಿಕಾರದ ದುರ್ಬಳಕೆ ಮಾಡಿಕೊಂಡಿರುವ ಅವರನ್ನು ಕೂಡಲೇ ಹುದ್ದೆಯಿಂದ ಕಿತ್ತೊಗೆಯಬೇಕು. ಬೆಳಿಗ್ಗೆಯಿಂದ ನಡೆಸಿರುವ ಎಲ್ಲಾ ಐಟಿ ದಾಳಿಗಳೂ ಬಿಜೆಪಿ ವಿರೋಧಿಗಳ ಮತ್ತು ಅವರ ಬೆಂಬಲಿಗರ ಮೇಲೆ ನಡೆಸಿದಿರುವ ರಾಜಕೀಯ ಪ್ರೇರಿತ ದಾಳಿಗಳೇ ಆಗಿವೆ” ಎಂದು ಆಕ್ರೋಶ ಸಿ ಎಂ ಕುಮಾರಸ್ವಾಮಿ ವ್ಯಕ್ತಪಡಿಸಿದ್ದರು.

leave a reply