ಬ್ರೇಕಿಂಗ್ ಸುದ್ದಿ

ಹಿಂದಿನ ಸರ್ಕಾರ ಯಾಕೆ ASAT ಪರೀಕ್ಷೆ ಮಾಡಿರಲಿಲ್ಲ ಎಂಬ ಬಗ್ಗೆ DRDO ಮಾಜಿ ಮುಖ್ಯಸ್ಥ ವಿ ಕೆ ಸಾರಸ್ವತ್ ದೇಶಕ್ಕೆ ಸುಳ್ಳು ಹೇಳಿದರೇ?

ಮೊನ್ನೆಯಷ್ಟೇ ದೇಶದ ಪ್ರತಿಷ್ಠಿತ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ  ಡಿಆರ್ ಡಿ ಒ ಉಪಗ್ರಹ ನಿಗ್ರಹ ಪರೀಕ್ಷೆ ನಡೆಸಿತು. ಮಿಶನ್ ಶಕ್ತಿ ಹೆಸರಿನ ಎಸ್ಯಾಟ್ ಕ್ಷಿಪಣಿಯೊಂದು ಭೂಮಿಯ ಕೆಳ ಕಕ್ಷೆಯಲ್ಲಿ ನಿಷ್ಕ್ರಿಯ ಉಪಗ್ರಹವೊಂದನ್ನು ಹೊಡೆದು ಉರುಳಿಸುವ ಮೂಲಕ ಭಾರತ ಉಪಗ್ರಹ ನಿಗ್ರಹ ಶಕ್ತಿ ಪಡೆದುಕೊಂಡಿರುವುದು ಜಗತ್ತಿಗೇ ತಿಳಿಯತು. ಈ ಸಂದರ್ಭದಲ್ಲಿ ಬಹುತೇಕ ನಾಟಕೀಯ ಸನ್ನಿವೇಶ ಸೃಷ್ಟಿಸಿದ ಪ್ರಧಾನಿ ಮೋದಿ ದೇಶದ ಜನರನ್ನು ಅರ್ಧ ಗಂಟೆ ಕಾಲ ಆತಂಕದಿಂದ ಕಾಯುವಂತೆ ಮಾಡಿ, ಚುನಾವಣಾ ನೀತಿ ಸಂಹಿತಿ ಉಲ್ಲಂಘನೆ ಎಂದು ತಿಳಿದಿದ್ದರೂ ತಾವೇ ಇದನ್ನು ಘೋಷಿಸಿದರು. ಇದರ ನಂತರ ಸುದ್ದಿ ಸಂಸ್ಥೆಗಳಿಗೆ ಹೇಳಿಕೆ ನೀಡಿದ ಡಿಆರ್ ಡಿಓ ಮಾಜಿ ಮುಖ್ಯಸ್ಥ ವಿ ಕೆ ಸಾರಸ್ವತ್ ಇದನ್ನು ಮಾಡಲು ಹಿಂದಿನ ಸರ್ಕಾರ ಇಚ್ಛಾಶಕ್ತಿ ತೋರಿಸಲಿಲ್ಲ ಎಂಬ ಹೇಳಿಕೆ ನೀಡಿದರು. ಹಾಲಿ ಮೋದಿ ಸರ್ಕಾರದಿಂದ ನೀತಿ ಆಯೋಗದಲ್ಲಿ ಸದಸ್ಯರಾಗಿ ನೇಮಕಗೊಂಡಿರುವ ಈ ಹಿರಿಯ ವಿಜ್ಞಾನಿ ದೇಶಕ್ಕೆ ಸುಳ್ಳು  ಹೇಳಿದ್ದಾರೆ. ಹೇಗೆ ಎಂದು ತಿಳಿಯಲು ಈ ವರದಿ ಓದಿ.

leave a reply