ಬ್ರೇಕಿಂಗ್ ಸುದ್ದಿ

ವಯನಾಡಿನಿಂದ ರಾಹುಲ್ ಕಣಕ್ಕೆ; ಎಡ-ಬಲಗಳ ದಾಳಿಗೆ ಸಿಲುಕಿದ ಕಾಂಗ್ರೆಸ್ !

ವಯನಾಡಿನಿಂದ ಕಣಕ್ಕಿಳಿಯುವ ಕಾಂಗ್ರೆಸ್ ನಾಯಕ ರಾಹುಲ್ ನಿರ್ಧಾರ ದೇಶಾದ್ಯಂತ ಎಡ ಮತ್ತು ಬಲಪಂಥೀಯರ ಸಮಾನ ಟೀಕೆ ಮತ್ತು ಕುಹಕಕ್ಕೆ ಗುರಿಯಾಗಿದೆ. ಇದೀಗ ಮತ್ತೊಮ್ಮೆ ಕಾಂಗ್ರೆಸ್ ಬಲಪಂಥೀಯ ಬಿಜೆಪಿ ಮತ್ತು ಎಡಪಂಥೀಯ ಸಿಪಿಐ ಮತ್ತು ಸಿಪಿಎಂಗಳ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ, ಎರಡೂ ಪ್ರಬಲ ಶಕ್ತಿಗಳನ್ನು ಎದುರು ಮತ್ತೊಮ್ಮೆ ದಕ್ಷಿಣ ಭಾರತ, ತಮಗೆ ಅದೃಷ್ಟ ತರುತ್ತದೆ ಎಂಬುದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಸಾಬೀತುಮಾಡುವರೇ?

leave a reply