ಬ್ರೇಕಿಂಗ್ ಸುದ್ದಿ

ಮೋದಿಯವರ ವಾರಣಾಸಿ ಎಷ್ಟು ಸ್ವಚ್ಛವಾಗಿದೆ? ಇಲ್ಲಿದೆ ಧ್ರುವ್ ರಾಠೀ ಸಾಕ್ಷಾತ್ ವರದಿ

2014ರ ಚುನಾವಣೆಯಲ್ಲಿ ವಾರಣಾಸಿಯ ಜನರಿಗೆ ವಿಕಾಸದ ಆಸೆ ತೋರಿಸಿ ಆರಿಸಿ ಬಂದಿದ್ದ ಮೋದಿ ವಾರಣಾಸಿ ಜನರಿಗೆ ಏನು ಮಾಡಿದ್ದಾರೆ? ನಮಾಮಿ ಗಂಗೆ ಯೋಜನೆಯ ಅಸಲಿ ಸ್ಥಿತಿ ಏನು? ಯಾವ ಅಭಿವೃದ್ಧಿ, ಏನ್ ಕತೆ?- ಸೀದಾ ವಾರಣಾಸಿಗೇ ಹೋಗಿ ವಿಡಿಯೋ ದಾಖಲೀಕರಣ ಮಾಡಿದ್ದಾರೆ ಯುವ ಸಾಮಾಜಿಕ ಕಾರ್ಯಕರ್ತ ಧ್ರುವ್ ರಾಠೀ. ಬಿಬಿಸಿ ಹಿಂದಿ ವಾಹಿನಿಗಾಗಿ ಮಾಡಿರುವ ಈ ಸಾಕ್ಷಾತ್ ವರದಿಯಲ್ಲಿ ಏನಿದೆ ಎಂಬುದರ ಸಾರವನ್ನು ಟ್ರೂಥ್ ಇಂಡಿಯಾ ತನ್ನ ಓದುಗರಿಗಾಗಿ ಇಲ್ಲಿ ಸಾದರಪಡಿಸಿದೆ. ಓದಿರಿ, ವಿಡಿಯೋ ನೋಡಿರಿ.

leave a reply