ಬ್ರೇಕಿಂಗ್ ಸುದ್ದಿ

ರಾಮಮಂದಿರ ನಿರ್ಮಾಣ, 370ನೇ ವಿಧಿ ರದ್ದು, ರೈತರ ಆದಾಯ ಹೆಚ್ಚಳ: ಹಳೆ ಭರವಸೆಗಳ ಹೊಸ ಪ್ರಣಾಳಿಕೆ

“ಈ ಸಂಕಲ್ಪ ಪತ್ರವನ್ನು  ದೇಶದ 6 ಕೋಟಿ ಜನರೊಂದಿಗೆ ಸಮಾಲೋಚನೆ ನಡೆಸಿ ಸಿದ್ಧಪಡಿಸಲಾಗಿದೆ, ಇದೊಂದು ಮುನ್ನೋಟ ದಾಖಲೆಯಾಗಿದೆ” ಎಂದು ಅಮಿತ್ ಶಾ ತಿಳಿಸಿದರು. ನಂತರ ರಾಜನಾಥ್ ಸಿಂಗ್ ಅವರು ಬಿಜೆಪಿ ಪ್ರಣಾಳಿಕೆಯ ಅಂಶಗಳನ್ನು ಮಂಡಿಸಿದರು.

  • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ 4 ಹೆಕ್ಟೇರ್ ವರೆಗೆ ಹೆಚ್ಚಸಿ ಸಾರ್

leave a reply