ಬ್ರೇಕಿಂಗ್ ಸುದ್ದಿ

ತುಮಕೂರು ಲೋಕಸಭಾ ಕ್ಷೇತ್ರ: ಕಲ್ಪತರು ನಾಡಲ್ಲಿ ‘ದೊಡ್ಡಗೌಡ’ರಿಗೆ ಕಠಿಣ ಸವಾಲು!

ಸಿದ್ದರಾಮಯ್ಯ ಅವರ ಬಂಡಾಯ ಶಮನ ಯತ್ನದ ಬಳಿಕ ಕಾಂಗ್ರೆಸ್ ನಾಯಕರಾದ ಮುದ್ದುಹನುಮೇಗೌಡ ಮತ್ತು ಕೆ ಎನ್ ರಾಜಣ್ಣ ಅವರು ಎಷ್ಟರಮಟ್ಟಿಗೆ ಒಮ್ಮನಸ್ಸಿನಿಂದ ಗೌಡರ ಪರ ಪ್ರಚಾರ ನಡೆಸುತ್ತಾರೆ ಮತ್ತು ಅದನ್ನು ಕಾಂಗ್ರೆಸ್ ಕಾರ್ಯಕರ್ತರು ಎಷ್ಟರಮಟ್ಟಿಗೆ ಒಪ್ಪಿ ಅನುಸರಿಸುತ್ತಾರೆ ಎಂಬುದರ ಮೇಲೆ ಗೌಡರ ಯಶ ನಿಂತಿದೆ. ಸದ್ಯಕ್ಕಂತೂ ಕಾಂಗ್ರೆಸ್ ಒಳ ಏಟಿನ ಆತಂಕ ಪೂರ್ತಿ ದೂರವಾದಂತಿಲ್ಲ.

leave a reply