ಬ್ರೇಕಿಂಗ್ ಸುದ್ದಿ

ಮೋದಿ ಭಾರೀ ಅಂತರದಲ್ಲೇ ಸೋಲುತ್ತಾರೆ ಎಂಬ ಅಭಿಪ್ರಾಯ ವ್ಯಾಪಕವಾಗುತ್ತಿದೆ: ವಾರಣಾಸಿಯಲ್ಲಿ ಪ್ರಧಾನಿ ವಿರುದ್ಧ ಸ್ಪರ್ಧಿಸಿರುವ ವಜಾಗೊಳಿಸಲ್ಪಟ್ಟ ಯೋಧ ತೇಜ್ ಬಹದ್ದೂರ್ ಯಾದವ್ ಸಂದರ್ಶನ

ಸೈನಿಕರಿಗೆ ಕಳಪೆ ಆಹಾರ ಪೂರೈಕೆಯಾಗುತ್ತಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಸೈನಿಕ ಹುದ್ದೆಯ ನೌಕರಿಯಿಂದ ವಜಾಗೊಂಡ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧ ತೇಜ್ ಬಹದ್ದೂರ್ ಯಾದವ್ 2019ರ ಚುನಾವಣೆಗಳಲ್ಲಿ ವಾರಣಾಸಿಯಿಂದ ಸ್ಪರ್ಧಿಸಲು ನಿರ್ಧರಿಸಿದ್ದೇಕೆ ಎಂಬುದರ ಕುರಿತು ದ ವೈರ್ ಪತ್ರಿಕೆ ಯಾದವ್ ಅವರ ಜೊತೆ ಮಾತುಕತೆ ನಡೆಸಿದೆ. ಈ ಸಂದರ್ಶನವನ್ನು ಟ್ರುಥ್ ಇಂಡಿಯಾ ಕನ್ನಡ ತನ್ನ ಓದುಗರಿಗಾಗಿ ಕನ್ನಡದಲ್ಲಿ ಪ್ರಸ್ತುತಪಡಿಸುತ್ತಿದೆ.

leave a reply