ಬ್ರೇಕಿಂಗ್ ಸುದ್ದಿ

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಡಿಕೆ ಸಹೋದರರ ಕೋಟೆಯಲ್ಲಿ ಮೋದಿ ಅಲೆಯ ಬಿಸಿಯಿಲ್ಲ!

ಪ್ರತಿ ಬಾರಿಯೂ ಒಂದಲ್ಲಾ ಒಂದು ಕಾರಣಕ್ಕೆ ರಾಜ್ಯದ ಗಮನ ಸೆಳೆಯುತ್ತಿರುವ ಕ್ಷೇತ್ರದಲ್ಲಿ ಈ ಬಾರಿ, ಬಿಜೆಪಿ ಮೋದಿ ಸಾಧನೆಯನ್ನು, ಡಿಕೆ ಸಹೋದರರ ದಬ್ಬಾಳಿಕೆಯ ವಿಷಯನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದರೆ, ಡಿಕೆ ಸಹೋದರರು, ಮಾಡಿದ ಕೆಲಸ, ರಾಜ್ಯದ ಅಭಿವೃದ್ಧಿ ಯೋಜನೆ, ಮೇಕೆದಾಟು ಅಣೆಕಟ್ಟು ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ.

leave a reply