ಬ್ರೇಕಿಂಗ್ ಸುದ್ದಿ

ಚಾಮರಾಜನಗರ ಲೋಕಸಭಾ ಕ್ಷೇತ್ರ: ಅಭಿವೃದ್ಧಿ ವರ್ಸಸ್ ‘ಮತ್ತೊಮ್ಮೆ ಮೋದಿ’ ಘೋಷಣೆಯ ಹಣಾಹಣಿ

ಬಹುಸಂಖ್ಯಾತ ದಲಿತ ಮತಗಳು ವ್ಯಕ್ತಿಗತವಾಗಿ ಹರಿಯಲಿವೆಯೇ ಅಥವಾ ಪಕ್ಷ-ಸಿದ್ಧಾಂತ ನೋಡಿ ಹರಿಯಲಿವೆಯೇ ಎಂಬುದು ಈ ಬಾರಿಯ ನಿರ್ಣಾಯಕ ಅಂಶವಾಗಿದ್ದು, ತಮ್ಮ ಮತ್ತು ಮೋದಿಯವರ ವೈಯಕ್ತಿಕ ವ್ಯಕ್ತಿತ್ವ ಹಾಗೂ ವರ್ಚಸ್ಸು ನೋಡಿ ದಲಿತರು ತಮ್ಮೊಂದಿಗೇ ನಿಲ್ಲುತ್ತಾರೆ ಎಂಬ ವಿಶ್ವಾಸ ಶ್ರೀನಿವಾಸ ಪ್ರಸಾದ್ ಅವರದ್ದಾದರೆ, ತಮ್ಮ ಪಕ್ಷದ ದಲಿತರು-ಹಿಂದುಳಿದವರ ಪರ ನೀತಿ-ನಿಲುವು ಹಾಗೂ ವೈಯಕ್ತಿಕವಾಗಿ ತಾವು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ತಂದಿರುವ ಬದಲಾವಣೆಗಾಗಿ ಈ ಬಾರಿ ಮತದಾರ ಮತ್ತೊಮ್ಮೆ ಆಶೀರ್ವದಿಸುತ್ತಾನೆ ಎಂಬ ಭರವಸೆ ಧ್ರುವನಾರಾಯಣ ಅವರದ್ದು.

  • ಈ ಬಾರಿ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಬಿಎಸ್ಪಿ ಜಯಭೇರಿ ಗಳಿಸಲಿ. ..

leave a reply