ಬ್ರೇಕಿಂಗ್ ಸುದ್ದಿ

ಬೆಂಗಳೂರು ಸೆಂಟ್ರಲ್ ಕ್ಷೇತ್ರ: ಮಹಾನಗರದ ಹೃದಯದಲ್ಲಿ ಸೀಟಿ ಶಿಳ್ಳೆಗೆ ಬೆಚ್ಚಿಬೀಳುತ್ತಿರುವ ಬಿಜೆಪಿ, ಕಾಂಗ್ರೆಸ್!

ನಟ ಪ್ರಕಾಶ್ ರಾಜ್ ನಿರೀಕ್ಷೆಗೂ ಮೀರಿ ಮತದಾರರ ಒಲವು ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ನಾಲ್ಕು ತಿಂಗಳಿನಿಂದ ಈ ಕ್ಷೇತ್ರದಲ್ಲಿ ಓಡಾಡಿರುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆಯೇ ಹೊರತು, ಯೋಚಿಸುವಂತೆ ಮಾಡಿಲ್ಲ. ನಗರದ ಪ್ರಜ್ಞಾವಂತ ಮತದಾರರು ಇವರ ಭಿನ್ನದನಿಯನ್ನು ಗುರುತಿಸಿದ್ದಾರೆ. ‘ನೀವು ಹೇಳುವುದು ಸರಿ, ನಾವು ನಿಮ್ಮೊಂದಿಗಿದ್ದೇವೆ’ ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಇದು ಮತವಾಗಿ ಮಾರ್ಪಟ್ಟಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಬಹುದು.

leave a reply