ಬ್ರೇಕಿಂಗ್ ಸುದ್ದಿ

ಊರ್ಮಿಳಾ ಮಾತೊಂಡ್ಕರ್‌ ಮೇಲೆ ಬಿಜೆಪಿ ಕಾರ್ಯಕರ್ತರಿಂದ ದಾಳಿ ಆರೋಪ: ಪೊಲೀಸ್ ಭದ್ರತೆ

“ಭಯ ಹುಟ್ಟಿಸಲೆಂದೇ ಅವರು ಹೀಗೆ ವರ್ತಿಸುತ್ತಿದ್ದಾರೆ. ಇದು ಆರಂಭವಷ್ಟೇ ಆಗಿದ್ದು ಇನ್ನು ಮುಂದೆ ಹಿಂಸಾತ್ಮಕ ತಿರುವನ್ನು ಪಡೆಯಲು ಸಾಧ್ಯವಿದೆ. ನನಗೆ ಜೀವ ಬೆದರಿಕೆ ಇರುವುದರಿಂದ ಪೊಲೀಸ್ ಭದ್ರತೆಗಾಗಿ ಆಗ್ರಹಿಸಿ ನಾನು ದೂರು ದಾಖಲಿಸಿದ್ದೇನೆ” ಎಂದು ಊರ್ಮಿಳಾ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದರು.

leave a reply