ಬ್ರೇಕಿಂಗ್ ಸುದ್ದಿ

ಬೆಂಗಳೂರು ದಕ್ಷಿಣ ಕ್ಷೇತ್ರ: ಬಿಜೆಪಿ ಭದ್ರಕೋಟೆಯಲ್ಲಿ ಬದಲಾವಣೆಗೆ ಇದೆ ‘ಅನಂತ’ ಅವಕಾಶ!

ಹಿರಿಯರ ಅಸಮಾಧಾನದ ನಡುವೆ ಕಣಕ್ಕಿಳಿದ ತೇಜಸ್ವಿ ಸೂರ್ಯ, ಮಹಿಳಾ ಮೀಸಲು ವಿರೋಧಿ ನಿಲುವು, ಮೋದಿ ವಿರೋಧಿಗಳೆಲ್ಲಾ ದೇಶ ದ್ರೋಹಿಗಳೆಂಬ ಹೇಳಿಕೆ, ಹಿಂಸೆಯ ಮಾತು, ಅಲ್ಪಸಂಖ್ಯಾತ ವಿರೋಧಿ ಟ್ವೀಟ್ , ‘ಮೀ ಟೂ’ ಆರೋಪ, ಪತ್ರಿಕಾ ಸ್ವಾತಂತ್ರ್ಯದ ನಿರ್ಬಂಧ ಮತ್ತಿತರ ಕಾರಣಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ.

leave a reply