ಬ್ರೇಕಿಂಗ್ ಸುದ್ದಿ

ಶಿವಮೊಗ್ಗ ಲೋಕಸಭಾ ಕ್ಷೇತ್ರ: ಹೋರಾಟದ ನೆಲದ ಆತಂಕದ ಹೊತ್ತಲ್ಲಿ ನೇರ ಹಣಾಹಣಿ ಕಣ

ಕ್ಷೇತ್ರದ ಅನ್ನದಾತರು ಮತ್ತು ಕಾರ್ಮಿಕರು ಬದುಕಿನ ಆಸರೆಯನ್ನೇ ಕಳೆದುಕೊಂಡು ದಿಕ್ಕುಗೆಟ್ಟಿರುವ ಹೊತ್ತಿನಲ್ಲಿ ಜನಾಕ್ರೋಶದ ಕುದಿಕೆಂಡವಾಗಬೇಕಿದ್ದ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಪರಸ್ಪರ ದೋಷಾರೋಪಣೆಯ ಕೆಸರೆರಚಾಟ ಮುಂದುವರಿದಿದೆ. ಐದು ತಿಂಗಳ ಹಿಂದಿನ ಉಪ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿದ್ದ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರೇ ಈ ಬಾರಿಯೂ ಕಣದಲ್ಲಿದ್ದಾರೆ.

leave a reply