ಬ್ರೇಕಿಂಗ್ ಸುದ್ದಿ

ಡಿಎಂಕೆ ಅಭ್ಯರ್ಥಿಯಿಂದ ಅಪಾರ ಮೊತ್ತದ ಹಣ ವಶದಿಂದ ವೆಲ್ಲೂರು ಕ್ಷೇತ್ರದ ಚುನಾವಣೆ ಸ್ಥಗಿತ

ಕಾತಿರ್ ಆನಂದ್ ಅವರು ತಮ್ಮ ನಾಮಪತ್ರ ಜೊತೆ ಸಲ್ಲಿಸುವ ಚುನಾವಣಾ ಪ್ರಮಾಣಪತ್ರದಲ್ಲಿ “ತಪ್ಪು ಮಾಹಿತಿ” ನೀಡಿರುವುದಕ್ಕಾಗಿ 1951ರ ಜನ ಪ್ರಾತಿನಿಧ್ಯ ಕಾಯಿದೆಯಡಿ, ಆರೋಪಕ್ಕೊಳಗಾಗಿದ್ದಾರೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

leave a reply