ಬ್ರೇಕಿಂಗ್ ಸುದ್ದಿ

ಗುಜರಾತ್ ಮಾದರಿ ಅಭಿವೃದ್ಧಿ ಇಲ್ಲ ಆದರೆ ಗುಜರಾತ್ ಮಾದರಿಯ ದ್ವೇಷವನ್ನು ದೇಶದೆಲ್ಲೆಡೆ ಹರಡಲಾಗಿದೆ: ಆಶಿಸ್ ನಂದಿ ಸಂದರ್ಶನ

ಪ್ರಸಿದ್ಧ ರಾಜಕೀಯ ಮನೋಶಾಸ್ತ್ರಜ್ಞ, ಸಾಮಾಜಿಕ ಚಿಂತಕ ಆಶಿಸ್ ನಂದಿ ಸಮಕಾಲೀನ ಭಾರತದ ಕುರಿತು ಮಾತನಾಡಿದ್ದಾರೆ. ದೇಶದ ಸಾಮಾಜಿಕ ವಾತಾವರಣ ತಲುಪಿರುವ ಸ್ಥಿತಿಯ ಕುರಿತು ತಮ್ಮ ದುಗುಡವನ್ನು ಹೊರಹಾಕಿದ್ದಾರೆ. ಮೌಲ್ಯಹೀನರು ರಾಜಕೀಯ ಪ್ರಭುತ್ವವನ್ನು ನಿಯಂತ್ರಿಸುತ್ತಿರುವ ಬಗ್ಗೆ ತಮ್ಮ ಆತಂಕ, ಕಾಳಜಿ ಹೊರಹಾಕಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ನಡೆಸಿದ ಸಂದರ್ಶನವನ್ನು ಟ್ರೂಥ್ ಇಂಡಿಯಾ ಕನ್ನಡ ಓದುಗರಿಗಾಗಿ ನೀಡಿದೆ.

leave a reply