ಬ್ರೇಕಿಂಗ್ ಸುದ್ದಿ

ಉತ್ತರಕನ್ನಡ ಲೋಕಸಭಾ ಕ್ಷೇತ್ರ: ಹಿಂದುತ್ವದ ದಾಳಕ್ಕೆ ಬಹುತ್ವದ ಮೈತ್ರಿ ಎದಿರೇಟು

ಬಿಜೆಪಿ ಈ ಬಾರಿ ‘ಮತ್ತೊಮ್ಮೆ ಮೋದಿ’ ಎನ್ನುವ ಮೋದಿ ಅಲೆ ಲಾಭಕ್ಕೆ ಕಸರತ್ತು ಮಾಡುತ್ತಿದ್ದರೆ, ಮೈತ್ರಿಯ ಆನಂದ ಅವರು, ಅನಂತಕುಮಾರ ವೈಫಲ್ಯ ಮತ್ತು ಕಾಂಗ್ರೆಸ್ ಭೀಮಬಲದ ಲಾಭಕ್ಕಾಗಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ನ ಬಹಿರಂಗದ ಬೆಂಬಲ ಆಂತರ್ಯದಲ್ಲಿ ಕೆಲಸ ಮಾಡಿದರೆ ಜೆಡಿಎಸ್ ಗೆ ಮೊದಲಬಾರಿ ಈ ಕ್ಷೇತ್ರ ಗೆಲ್ಲುವ ಅವಕಾಶ ಸಿಗಬಹುದು. ಕಾಂಗ್ರೆಸ್ ಕೈಕೊಟ್ಟರೆ ಮೇಲ್ವರ್ಗದ ನಾಗಾಲೋಟಕ್ಕೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಹುಸಂಖ್ಯಾತರು ಕಾಲಾಳುಗಳಾಗುವ ಅನಿವಾರ್ಯತೆ ಮುಂದುವರಿಯಲಿದೆ.

leave a reply