ಬ್ರೇಕಿಂಗ್ ಸುದ್ದಿ

ಹಾವೇರಿ ಲೋಕಸಭಾ ಕ್ಷೇತ್ರ: ಹಿಂದುತ್ವವಾದ ವರ್ಸಸ್ ಗಾಂಧಿವಾದದ ಹಣಾಹಣಿ

ಕಳೆದ ಮೂರು ಚುನಾವಣೆಗಳಲ್ಲಿ ಲಿಂಗಾಯತ ಮತಗಳ ಕ್ರೋಡೀಕರಣದಿಂದಲೇ ಗೆದ್ದು ಬೀಗಿದ್ದ ಬಿಜೆಪಿಗೆ, ಈ ಬಾರಿ ಕಾಂಗ್ರೆಸ್ ಕೂಡ ಲಿಂಗಾಯತ ಸಮುದಾಯದ ಹಿರಿಯ ನಾಯಕನನ್ನೇ ಕಣಕ್ಕಿಳಿಸುವ ಮೂಲಕ ಭರ್ಜರಿ ಟಕ್ಕರ್ ಕೊಟ್ಟಿದೆ. ಹಾಗಾಗಿ ಈ ಹಿಂದಿನಂತೆ ಎದುರಾಳಿಯ ಧರ್ಮವನ್ನೇ ಮುಂದುಮಾಡಿ ಹಿಂದುತ್ವದ ಕೋಮು ಭಾವನೆ ಕೆರಳಿಸಿ ಮತ ಯಾಚಿಸುವ ಅವಕಾಶ ಈ ಬಾರಿ ಉದಾಸಿಯವರಿಗೆ ಕೈತಪ್ಪಿದೆ. ಅಷ್ಟರಮಟ್ಟಿಗೆ ಕಾಂಗ್ರೆಸ್ ತಂತ್ರಗಾರಿಕೆ ಯಶ ಪಡೆದಿದೆ.

leave a reply