ಬ್ರೇಕಿಂಗ್ ಸುದ್ದಿ

ಶ‍್ರೀಲಂಕಾ ಸರಣಿ ಬಾಂಬ್ ಸ್ಫೋಟ: ಕರ್ನಾಟಕದ ನಾಲ್ವರು ಸೇರಿದಂತೆ ಬಲಿಯಾದವರ ಸಂಖ್ಯೆ 290ಕ್ಕೆ ಏರಿಕೆ; ಪ್ರವಾಸಕ್ಕೆ ಹೋಗಿದ್ದ ಐವರು ಕನ್ನಡಿಗರು ನಾಪತ್ತೆ

ಕುಟುಂಬಸ್ಥರಿಗೆ ತುರ್ತು ವೀಸಾ ನೀಡಲು ವ್ಯವಸ್ಥೆ ಮಾಡಲಾಗಿದೆ. ಆದಷ್ಟು ಬೇಗ ನಾಪತ್ತೆಯಾದವರ ಪತ್ತೆ, ಮೃತರ ಬಗ್ಗೆ ಮಾಹಿತಿ ಪಡೆಯಲು ಅಲ್ಲಿನ ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ರಾಯಭಾರಿಗೆ ತಿಳಿಸಿದ್ದೇವೆ- ಕೇಂದ್ರ ಸಚಿವ ಡಿ.ವಿ ಸದಾನಂದಗೌಡ

leave a reply