ಬ್ರೇಕಿಂಗ್ ಸುದ್ದಿ

ಬಿಜೆಪಿ ಎಂದಿಗೂ ದಲಿತ ವಿರೋಧಿಯೇ: ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದ ಉದಿತ್ ರಾಜ್ ಆರೋಪ

ನಾನು ಎಂದಿಗೂ ಬಿಜೆಪಿಯ ಸಿದ್ಧಾಂತಗಳನ್ನು ವಿರೋಧಿಸುತ್ತಿದ್ದೆ,’’ ಎಂದೂ ಉದಿತ್ ರಾಜ್ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದಾರೆ. “ಒಂದು ವಿಷಯವಂತೂ ಸ್ಪಷ್ಟ ಬಿಜೆಪಿ ಎಂದಿಗೂ ದಲಿತ ವಿರೋಧಿಯೇ. ನನ್ನ ತಪ್ಪೆಂದರೆ ನಾನು ಕಿವುಡ ಅಥವಾ ಮೂಕನಾಗಿ ಇರಲಿಲ್ಲ. ಪಕ್ಷದಲ್ಲಿ ಕಿವುಡ, ಮೂಕರಾಗಿ ಇರುವ ಯಾರು ಬೇಕಾದರೂ ಪ್ರಧಾನ ಮಂತ್ರಿಯಾಗಬಹುದು,’’ ಎಂದು ಉದಿತ್ ರಾಜ್ ಬಿಜೆಪಿ ಮತ್ತು ಮೋದಿ ಕುರಿತು ವಾಗ್ದಾಳಿ

leave a reply